Wednesday 2 May 2012


ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ ಬೆ೦ಗಳೂರು-೨೪
ಕವಿಗೋಷ್ಠಿ-೫೩
ದಿ:೨೭-೦೫-೨೦೧೨ ರ೦ದು ಬೆಳಿಗ್ಗೆ ೧೦.೩೦ಕ್ಕೆ ವಲ್ಲಭನಿಕೇತನ , ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು-೨೦ ಇಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಿದೆ. ಸಾಹಿತ್ಯಾಸಕ್ತರು ಭಾಗವಹಿಸಿ ಸ್ವರಚಿತ ಕವನವಾಚಿಸಬಹುದು.ಗಾಯನ ಮಾಡಬಹುದು.ಹೆಚ್ಚಿನ ವಿವರಗಳಿಗೆ ಮೊಬೈಲ್ ಸ೦ಖ್ಯೆ:9980958670 ಇದಕ್ಕೆ ಸ೦ಪರ್ಕಿಸಬಹುದು. ಅಥವಾ ಗೂಗಲ್ಅ೦ತರ್ಜಾಲದಲ್ಲಿ SUNANDASAHITYAVEDIKE.BLOGSPOT.IN/  ವಿವರಗಳನ್ನು ತಿಳಿದುಕೊಳ್ಳಬಹುದು. ಅಧ್ಯಕ್ಷರು, ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-೨೪

No comments:

Post a Comment