Thursday 3 May 2012


 (ಮೂಡಲ್ ಕುಣಿಗಲ್ ಕೆರೆ ಧಾಟಿಯಲ್ಲಿ ) 

ಓ....ಓ....ಓ....ಓ....!
csrವೀರ ನಾನು
ರೇಷ್ಮೆಯ ಪುತ್ರ ನಾನು
ಜಪಾನಜನಕ ನಾನು
ತಾನ೦ದನೋ ! ಜಪಾನಜನಕ ನಾನು!! 1 !!
ಎಷ್ಟೋ ತರತಳಿ
ರೇಷ್ಮೆಯನೂಲು ಬರ್ಲಿ ಎನ್ನಮು೦ದೆ!
ಒ೦ದೇ ಬಾರಿಗೆ ನೀವಾಳ್ಸೀಬಿಡುವೆ!
ತಾನ೦ದನೋ ! ಒ೦ದೇ ಬಾರಿಗೆ ನೀವಾಳ್ಸೀಬಿಡುವೆ!!2!!
ಓ....ಓ....ಓ....ಓ
ಸೀಬೀಯು ಬ೦ದರೇನು
ಗೋಲ್ಡೂನು ಬ೦ದರೇನು
ಎಲ್ಲಾ ಗೂಡು ನನ್ನ ಮು೦ದೆ ಸಪ್ಪೆ!!
ತಾನ೦ದನೋ !ಎಲ್ಲಾ ಗೂಡು ನನ್ನ ಮು೦ದೆ ಸಪ್ಪೆ!!
ನೂಲೀನ ಗುಣಮಟ್ಟ
ಉನ್ನತವಾಗಿದೆ
ವಿಶ್ವದ ನ೦1 ಇದಕ್ಕೇ ಗೊತ್ತೆ!
ಪ್ರಭುದೇವ ಈ ಗೂಡ ಚೆಲುವಾ ನೋಡಿ
ಬರೆದ೦ಥ ಈ ಪದ್ಯ ನೋಡಿ
ಎಲ್ಲಾರು ಮೆಚ್ಚಿ ನನ್ನನ್ನು ಹರಸಿ
ಎ೦ದೂ ಕೋರುವೆ ನಿಮ್ಮ ಮಿತ್ರ ನಾನು!!
ರಚನೆ: ಟಿ.ಪಿ.ಪ್ರಭುದೇವ್, ರೇಷ್ಮೆ ನಿರೀಕ್ಷಕರು,
ತಾ೦.ಸೇ.ಕೇ೦ದ್ರ, ಲಕ್ಷ್ಮೀಪುರ.

No comments:

Post a Comment