Saturday 5 May 2012

ಬಡ ರೈತನೇಳಿಗೆಗೆ ಸಿ ಎಸ್ ಆರ್‍ ದ್ವಿತಳಿ
ಬಡ ರೈತನೇಳಿಗೆಗೆ ಸಿ ಎಸ್ ಆರ್‍ ದ್ವಿತಳಿ
ದಾರಿ ತೋರಿತು ತಿಳಿಯಣ್ಣಾ
ದಿನವಿಡೀ ದುಡಿದರೂ ದ೦ಡ
ಹೆ೦ಡತಿ ಮಕ್ಕಳು ಉಪವಾಸಾ
ಸಿ ಎಸ್ ಆರ್‍ ಗೂಡನು ಬೆಳೆಸೇ
ಬಡ ರೈತನ ಬಾಳು ಶ್ರೀಗ೦ಧಾ
ಹೊಸ ಹೊಸ ತಳಿಗಳು ಬ೦ದಿವೆ
ಸರ್ಕಾರ ಯೋಜನೆ ತ೦ದಿದೆ
ತಾ೦ತ್ರಿಕ ಸೇವೆ ಪಡೆಯಣ್ಣಾ
ಹೆಚ್ಚಿನ ಇಳುವರಿ ಗಳಿಸಣ್ಣಾ
ಜಿಲ್ಲೆಗೊಬ್ಬ ರೇಉನಿ,   
ತಾಲೂಕಿಗೊಬ್ಬ ರೇಸನಿ,
ಹೋಬಳಿಗೊಬ್ಬ ರೇವಿಅ,
ಪ೦ಚಾಯ್ತಿಗೊಬ್ಬ ರೇಪ್ರದ
ನರ್ಸರಿ,ನಾಟಿ,ಸಲಕರಣೆಗೆ,
ಸಹಾಯಧನವು ಇಲ್ಲು೦ಟೂ
ಬ್ಯಾ೦ಕಿನ ವತಿಯ ಸಾಲಕೂ
ಇಲಾಖೆ ನೆರವು ನಿನಗು೦ಟು
ಹುಳುಮನೆ ಕಟ್ಟಲು 3 ಹ೦ತದ
ನೆರವು೦ಟೂ 25,50,75 ಸಾವಿರ
ವಿವಿಧ ಅಳತೆಯಮನೆಗೆ ನೆರವು೦ಟೂ
ಸಿಡಿಪಿ,ವರಧಾನ,ನೇರನೆರವಿನಾ
ಬಗೆಬಗೆ ನಮೂನೆ ಸವಲತ್ತು
ಯೋಚಿಸದಿರು ನೀ ರೈತ ಯಾವತ್ತು
ಕನಿಷ್ಟ ಶ್ರಮದ ಗರಿಷ್ಟ ಗಳಿಕೆಗೆ
ಇಲಾಖೆ ನೆರವು ಪಡೆಯಣ್ಣಾ

No comments:

Post a Comment