Saturday 26 May 2012


ರಕ್ಷಿಸೋ ದೇವಾ ರಕ್ಷಿಸು

ರಕ್ಷಿಸೋ ದೇವಾ ರಕ್ಷಿಸು
ಮಾನವಾ ಸ೦ಕುಲವ ರಕ್ಷಿಸು::ಪಲ್ಲವಿ::
ಅನ್ಯಾಯದ ಪರಮಾವಧಿ,ಆಕ್ರೋಶದ ಸನ್ನಾಹದಿ
ದೇಶ ವಿದೇಶದಿ ಶಾ೦ತಿ ನೆಲೆಸದೇ
ಜಗವೂ ನರಳಿದೆ::೧::
ಜನನೀ ಜನ್ಮ ಭೂಮಿಶ್ಚ,ಸ್ವರ್ಗಾದಪಿ ಗರೀಯಸೀ
ಎ೦ಬ ಉಕ್ತಿಯ ಕೇಳಿಹಿರಿ
ದೇಶ ವಿದೇಶದಿ ಭಯೋತ್ಪಾದಕತೆ
ವರ್ಣಭೇಧವೂ ನರ್ತಿಸಿದೆ
ಎಲ್ಲಿದೇ ಶಾ೦ತಿಯೂ, ಎಲ್ಲಿದೇ ನಿಶ್ಚಿ೦ತೆಯೂ::೨::
ಪಿತೃಋಣವೂ ಮಾತೃಋಣವೂ
ತೀರಿಸಬೇಕು ಎಲ್ಲರೂ
ನೆಲದಋಣವೂ ತೀರದಿದ್ದರೆ
ಬದುಕು ಎ೦ದೂ ನಿರರ್ಥಕ
ಎಲ್ಲಿದೇ ಭಾ೦ಧವ್ಯವು,ಎಲ್ಲಿದೇ ಅನುಕ೦ಪವೂ::೩::
ತುತ್ತು ಕೂಳಿಗೆ ದಿನವಿಡಿ ನರಳುವ ಮ೦ದಿ ಒ೦ದೆಡೆ ಇದ್ದರೆ
ಭೋಗಲಾಲಸೆ,ಮದಿರೆಸೇವನೆಯ ದಾಸರಿಹರು ಮತ್ತೊ೦ದೆಡೆ
ಎಲ್ಲಿದೇ ಸದ್ಘುಣ,ಎಲ್ಲೆಡೆ ದುರ್ಗುಣ::೪::
ಬದುಕು ನೀಡಿದ ದೈವಕೆ
ನಾವ್ ತೋರಬೇಕು ಭಕ್ತಿಯು
ಪ್ರೀತಿ-ಮಮತೆ-ನೋವು ನಲಿವು
ಬದುಕಿನಲ್ಲಿ ನಿರ೦ತರ
ಎಲ್ಲಿದೇ ಭಕ್ತಿಯು ಎಲ್ಲೆಡೆ ರಕ್ತಿಯು::೫::

ರಕ್ಷಿಸೋ ದೇವಾ ರಕ್ಷಿಸು
ಮಾನವಾ ಸ೦ಕುಲವ ರಕ್ಷಿಸು::ಪಲ್ಲವಿ::
ಅನ್ಯಾಯದ ಪರಮಾವಧಿ,ಆಕ್ರೋಶದ ಸನ್ನಾಹದಿ
ದೇಶ ವಿದೇಶದಿ ಶಾ೦ತಿ ನೆಲೆಸದೇ
ಜಗವೂ ನರಳಿದೆ::೧::
ಜನನೀ ಜನ್ಮ ಭೂಮಿಶ್ಚ,ಸ್ವರ್ಗಾದಪಿ ಗರೀಯಸೀ
ಎ೦ಬ ಉಕ್ತಿಯ ಕೇಳಿಹಿರಿ
ದೇಶ ವಿದೇಶದಿ ಭಯೋತ್ಪಾದಕತೆ
ವರ್ಣಭೇಧವೂ ನರ್ತಿಸಿದೆ
ಎಲ್ಲಿದೇ ಶಾ೦ತಿಯೂ, ಎಲ್ಲಿದೇ ನಿಶ್ಚಿ೦ತೆಯೂ::೨::
ಪಿತೃಋಣವೂ ಮಾತೃಋಣವೂ
ತೀರಿಸಬೇಕು ಎಲ್ಲರೂ
ನೆಲದಋಣವೂ ತೀರದಿದ್ದರೆ 
ಬದುಕು ಎ೦ದೂ ನಿರರ್ಥಕ
ಎಲ್ಲಿದೇ ಭಾ೦ಧವ್ಯವು,ಎಲ್ಲಿದೇ ಅನುಕ೦ಪವೂ::೩::
ತುತ್ತು ಕೂಳಿಗೆ ದಿನವಿಡಿ ನರಳುವ ಮ೦ದಿ ಒ೦ದೆಡೆ ಇದ್ದರೆ
ಭೋಗಲಾಲಸೆ,ಮದಿರೆಸೇವನೆಯ ದಾಸರಿಹರು ಮತ್ತೊ೦ದೆಡೆ
ಎಲ್ಲಿದೇ ಸದ್ಘುಣ,ಎಲ್ಲೆಡೆ ದುರ್ಗುಣ::೪::
ಬದುಕು ನೀಡಿದ ದೈವಕೆ
ನಾವ್ ತೋರಬೇಕು ಭಕ್ತಿಯು
ಪ್ರೀತಿ-ಮಮತೆ-ನೋವು ನಲಿವು
ಬದುಕಿನಲ್ಲಿ ನಿರ೦ತರ
ಎಲ್ಲಿದೇ ಭಕ್ತಿಯು ಎಲ್ಲೆಡೆ ರಕ್ತಿಯು::೫::

No comments:

Post a Comment