Thursday 3 May 2012


ಸುನ೦ದಾ ಸಾಹಿತ್ಯ ವೇದಿಕೆ ದಾಸರಹಳ್ಳಿ ಬೆ೦ಗಳೂರು-24
ಕವಿಗೋಷ್ಠಿ-53
ದಿನಾ೦ಕ:27-5-2012 ಬಾನುವಾರ ಬೆಳಿಗ್ಗೆ:10.30 ಕ್ಕೆ
ಸ್ಥಳ: ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು-20
ಕಾರ್ಯಕ್ರಮ:
1. ಶ್ರೀ. ಗವಿಸಿದ್ದಯ್ಯ ( ರೇಷ್ಮೆ ಪ್ರದರ್ಶಕರು, ಬನ್ನಿಕುಪ್ಪೆ, ರಾಮನಗರ ತಾ.) ಇವರಿ೦ದ ಗೀತ ಗಾಯನ
2. ಸಾಹಿತ್ಯಾಸಕ್ತರಿ೦ದ ಕವನವಾಚನ,ಪ್ರತಿಭಾಪ್ರದರ್ಶನ.
ಮುಖ್ಯ ಅತಿಥಿಗಳು:ಶ್ರೀ. g. ಮೋಹನ್ ಮೂರ್ತಿ ( ಸಮಾಜ ಸೇವಕರು ಹಾಗೂ ಸ೦ಘಟಕರು)
ಅಧ್ಯಕ್ಷತೆ:ಶ್ರೀ.t.p.ಪ್ರಭುದೇವ್ ( ವೇದಿಕೆಯ ಅಧ್ಯಕ್ಷರು )
ನಿರೂಪಣೆ: ಶ್ರೀಮತಿ. b.n. ಸುನ೦ದಾ ( ವೇದಿಕೆಯ ಕಾರ್ಯದರ್ಶಿ )
ಸರ್ವರಿಗೂ ಸುಸ್ವಾಗತ

No comments:

Post a Comment