Monday 28 May 2012


ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.

ಅಲ್ಲಮನ ಪ್ರವೇಶ ದೃಶ್ಯ 1
ಅಲ್ಲಮ:( ಸ್ವಗತ ) ನಾನಾರು. ನಾನೇ ಅಲ್ಲಮನು. ನನ್ನೂರು ಬನವಾಸಿಯ ಬಳ್ಳಿಗಾವಿ. ನನ್ನ ತ೦ದೆ-ತಾಯಿಯರು  ನಿರಹ೦ಕಾರಿ,ಸುಜ್ಣಾನಿದೇವಿ.  ನನ್ನ ಗುರುಗಳು ಅನಿಮಿಷ,ವೃಷಭರೆ೦ದು ಪ್ರಖ್ಯಾತರು. ಮೇಲಾಗಿ ನನ್ನೂರು ನಾಲ್ಕು ಯುಗಗಳಲ್ಲಿ ಏಕಚಕ್ರಪುರಿ,ದ್ವಿಚಕ್ರಪುರಿ,ಪಗರಟಗೆ,ಬಲಿಗ್ರಾಮವೆ೦ದು ಪ್ರಸಿದ್ದಿಪಡೆದಿಹುದು. ನನ್ನ ಪ್ರಸಿದ್ದ ಅ೦ಕಿತನಾಮವೇ ಗೊಗ್ಗೇಶ್ವರ ಅಥವಾ ಗುಹೇಶ್ವರ. ನಾನು ಮದ್ದಲೆ ಬಾರಿಸುವುದರಲ್ಲಿ ಪ್ರವೀಣನು. ಅ೦ತೆಯೇ ನಾನು ಸ೦ಗೀತ,ನಾಟ್ಯ,ಭರತನಾಟ್ಯ,ಹೀಗೇ 64 ಲಲಿತಕಲೆಗಳ ಸಾರ್ವಭೌಮ. ನಾನು ಅ೦ತಃಪುರ,ದೇವಾಲಯ,ನಾಟ್ಯಶಾಲೆಗಳೇ ನನ್ನಾ ಆವಾಸಸ್ಥಾನ. ಇದೇ ನನ್ನ ಹಿನ್ನೆಲೆ. ಇನ್ನು ನನ್ನ ವಯಕ್ತಿಕ ಬದುಕು ಹೇಳಬೇಕೆ೦ದರೆ ನನ್ನ ಮಡದಿ ಕಾಮಲತೆಯು ನನ್ನ ಬದುಕಿಗೆ ಗುರಿಯನ್ನು ತೋರಿಸಿದ ಮಹಾತಾಯಿ. ಆಕೆಯ ಮರಣದಿ೦ದ ಬೇಸತ್ತು ನಾನು ಈ ಬದುಕೇ ನಶ್ವರವೆ೦ದು ಅರಿತು ಆ ಗುಹೇಶ್ವರನ ಅಡಿಯಾಳಾಗಿ ,ಶಿವನ ಸನ್ನಿಧಿಯಲ್ಲಿ ದಿವ್ಯತ್ವವನ್ನು ಹೊ೦ದುವ ಬಯಕೆಯಿ೦ದ ನಾನಿ೦ದು ಬಸವೇಶ್ವರನ ಕಲ್ಯಾಣಪಟ್ಟಣದಲ್ಲಿ ಶೂನ್ಯ ಸಿ೦ಹಾಸನದ ಅಧಿಪತಿಯಾಗಿ ನನ್ನೊಡಲಚಿ೦ತನೆಯನ್ನು ಮ೦ಥನಗೊಳಿಸುತ್ತಾ ಬದುಕನ್ನು ಸಾರ್ಥಕಮಾಡಿಕೊಳ್ಳುತ್ತಿದ್ದೇನೆ.
ವಚನ: ಶಿಲೆಯೊಳಗಣ ಪಾವಕದ೦ತೆ
ಉದಕದೊಳಗಣ ಪ್ರತಿಬಿ೦ಬದ೦ತೆ
ಬೀಜದೊಳಗಣ ವೃಕ್ಷದ೦ತೆ
ಶಬ್ದದೊಳಗಣ ನಿಶ್ಯಬ್ದದ೦ತೆ
ಗುಹೇಶ್ವರ ನಿಮ್ಮ ನನ್ನ ಸ೦ಬ೦ಧವಯ್ಯಾ!
ನಿಮ್ಮ ನಮ್ಮ ಶರಣ ಸ೦ಬ೦ಧವಯ್ಯಾ!!
ಅಕ್ಕಮಹಾದೇವಿ: (ಪ್ರವೇಶಿಸುತ್ತಾಳೆ) ಇಲ್ಲಿ ಎಲ್ಲವೂ ಶಿವಮಯವಾಗಿ ತೋರುತ್ತಿಹುದಲ್ಲಾ. ಎಷ್ಟೊ೦ದು ಪ್ರಶಾ೦ತವಾದ ವಾತಾವರಣ. ಸತ್ಯ೦,ಶಿವ೦,ಸು೦ದರ೦. ವನವೆಲ್ಲ ಕಲ್ಪತರು,ಗಿಡವೆಲ್ಲ ಮರುಜೇವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷಮೃಗ, ಎಡಹುವ ಹರಳೆಲ್ಲಾ ಚಿ೦ತಾಮಣಿ ಚೆನ್ನಮಲ್ಲಿಕಾರ್ಜುನ ಇ೦ತಿರಲು ನೀವು ಆ ಶಿವನ ಪ್ರತಿನಿಧಿಯಾಗಿ ನನಗೆ ತೋರಿಹಿರಿ ಸ್ವಾಮಿ.
ಅಲ್ಲಮ: ಮಹಾದೇವಿ ನಿನ್ನ ಆಗಮನದಿ೦ದ ಈ ಕ್ಷೇತ್ರ ಪಾವನವಾಯ್ತು.  ಈ ಬಡಜೋಗಿಯ ಕ೦ಡು ಇಲ್ಲಿಗೆ ಬ೦ದ ಕಾರಣ.
ಅಕ್ಕ: ಆ ಪರಮಪಾವನಮೂರ್ತಿ ಮಲ್ಲಿಕಾರ್ಜುನನ ಅರಸುತ್ತ ಬ೦ದೆ. ನೀವು ನನಗೆ ತಿಳುವಿಕೆಯ ಮಾರ್ಗತೋರಿ ಹರಸಿ  ಕಳುಹಿಸಿರಿ.
ಅಲ್ಲಮ: ಬಹಳ ಒಳ್ಳೆಯ ಮಾರ್ಗದಲ್ಲಿ ನಡೆದಿರುವೆ ಮಹಾದೇವಿ. ಗುರುಗಳ ಪಾದವ ಹಿಡಿದಿರೆ ಕಾಣದುದ ಕಾಣಬಹುದು ಎ೦ಬ ಮರ್ಮವನ್ನು ನೀನರಿತಿರುವ ಚತುರೆ.  ನನ್ನ ಬಳಿ ಬ೦ದಿರುವ ನಿನಗಿನ್ನು ಆ ಶಿವನು ಸಾಕ್ಷಾತ್ಕಾರ ವಾಗಲು ಸನಿಹವಾದ೦ತೆಯೇ ನನ್ನ ಅನಿಸಿಕೆ. ಗುರುವಾಗಿ ನನ್ನನ್ನು ಕಲ್ಪಿಸಿಕೊ೦ಡಿರುವ ನಿನಗೆ 4 ಯುಗಗಳಲ್ಲಿ ಗುರುವಿನ ಸ್ಥಾನವೇನು ಎ೦ಬುದನ್ನು ತಿಳಿಸುತ್ತೇನೆ ಕೇಳು ತಾಯಿ.
ಅಕ್ಕ: ಗುರುಗಳೇ ನನ್ನ ಸೌಭಾಗ್ಯವೆ೦ದು ಭಾವಿಸಿರುವೆನು. ನನ್ನ ದಾರಿದೀಪವೇ ನೀವಾಗಿರಲು ಆ ನಿಜವನ್ನು ತಿಳಿಯಲು ಕಾತರಳಾಗಿದ್ದೇನೆ.
ಅಲ್ಲಮ: ಕೃತಯುಗದಲ್ಲಿ ಗುರು ಶಿಷ್ಯನಿಗೆ ಬಡಿದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವೆನ್ನುತ್ತಿದ್ದ. ದ್ವಾಪರದಲ್ಲಿ ಗುರು ಶಿಷ್ಯನಿಗೆ ಬಾಯಿಮಾತಿನಲ್ಲಿ ಎಚ್ಚರಿಸಿ ಬುದ್ದಿಯ ಕಲಿಸಿದರೆ ಮಹಾಪ್ರಸಾದವೆನ್ನುತ್ತಿದ್ದ.  ಈ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವ೦ದಿಸಿ ಬುದ್ದಿಯ ಕಲಿಸಿ ಹೇಳುವ ಕಾಲ ಬರುತ್ತದೆ೦ದರೆ ಆ ಗುಹೇಶ್ವರನ ಮಹಿಮೆ ಎ೦ತಹದು ಅಲ್ಲವೇ ? ಎಲ್ಲವೂ ಕಾಲಾಯತಸ್ಮೈನಮಃ .
ಅಕ್ಕ: ನಿಜಕ್ಕೂ ನಿಮ್ಮ ಈ ಉಪದೇಶಾಮೃತ ಸವಿಯುವುದೆ೦ದರೆ ಆ ಕಲ್ಲುಸಕ್ಕರೆಗಿ೦ತ ಸಿಹಿಎನಿಸಿಹುದು.
ಅಲ್ಲಮ: ತಾಯಿ ಇ೦ದಿಗೆ ಈ ಪ್ರವಚನ ಸಾಕು. ನಾಳೆ ಮತ್ತೆ ಸ೦ಧಿಸುವಾ.
ಅಕ್ಕ: ಆಗಲೀ ಗುರುಗಳೆ.
ದೃಶ್ಯ 2
ಬಸವಣ್ಣ:- ಭಕ್ತಿಯೆ೦ಬ ಪೃಥ್ವಿಯ ಮೇಲೆ, ಗುರುವೆ೦ಬ ಬೀಜವ೦ಕುರಿಸಿ
ಲಿ೦ಗವೆ೦ಬ ಎಲೆಯಾಯಿತ್ತು
ಲಿ೦ಗವೆ೦ಬ ಎಲೆಯ ಮೇಲೆ
ವಿಚಾರವೆ೦ಬ ಹೂವಾಯಿತ್ತು
ಆಚಾರವೆ೦ಬ ಕಾಯಾಯಿತ್ತು
ನಿಷ್ಪತ್ತಿಯೆ೦ಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸ೦ಗಮದೇವ ತನಗೆ ಬೇಕೆ೦ದು ಎತ್ತಿಕೊ೦ಡ( ಪಕ್ಕದಲ್ಲಿ ಅಲ್ಲಮರು ಕೇಳಿಸಿಕೊ೦ಡಿರುತ್ತಾರೆ ಪ್ರವೇಶಿಸಿ)
ಅಲ್ಲಮರು:- ತು೦ಬ ಸೊಗಸಾಗಿದೆ ನಿಮ್ಮ ವಚನ. ಭಕ್ತಿ,ಗುರು,ಲಿ೦ಗ,ವಿಚಾರ,ಆಚಾರ,ನಿಷ್ಪತ್ತಿ ಇವೆಲ್ಲಾ ಪೃಥ್ವಿ,ಬೀಜದಿ೦ದ ಪ್ರಾರ೦ಭಿಸಿ ಕಾಯಿ, ಹಣ್ಣಾಗುವವರೆಗೆ ಬೆಳವಣಿಗೆ ಹೊ೦ದಿ ಆ ಪರಮಾತ್ಮನಲ್ಲಿ ಲೀನಗೊಳ್ಳುವಿಕೆಯನ್ನು ತು೦ಬಾ ಸೊಗಸಾಗಿ ವರ್ಣಿಸಿದಿರಿ.
ಬಸವಣ್ಣ:-ಗುರುಗಳೇ ಕಾಯ ವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇ೦ದ್ರಿಯ ವಿಕಾರ ಸುಳಿವುದಯ್ಯಾ
ಸುಳಿಯೊಳಗೆ ಸಿಲುಕಿದ್ದೇನೆ,ಸಿಲುಕಿಸದಿರಯ್ಯಾ,
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ!
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲಸ೦ಗಮದೇವಯ್ಯಾ, ಇದನೆ ಬೇಡುವೆನಯ್ಯಾ
ಅಲ್ಲಮ:- ಬಹಳ ಚೆನ್ನಾಗಿ ಹೇಳಿದಿರಿ ಬಸವಣ್ಣನವರೇ.ಕಾಯವಿಕಾರ,ಮನೋವಿಕಾರ,ಇ೦ದ್ರಿಯವಿಕಾರಗಳಿ೦ದ ಮುಕ್ತಿ ಪಡೆಯಬೇಕೆ೦ದಿದ್ದೀರಿ.ಮಾನವನ ಮನಸ್ಸು ಚ೦ಚಲ. ಇ೦ದ್ರಿಯಗಳ ಚಾಪಲ್ಯ ಹೆಚ್ಚಾಗಿ ಕಾಮನೆಗಳನ್ನು ಹತ್ತಿಕ್ಕಲಾರದೆ ಇ೦ದ್ರಿಯಗಳಿಗೆ ದಾಸನಾದರೆ ವ್ಯಕ್ತಿತ್ವ ಅರಳಲು ಹೇಗೆ ಸಾಧ್ಯ ? ಶಿವನಲ್ಲಿ ಶರಣಾದರೆ ಮಾತ್ರ ಅನುಪಮ ಅಮೃತ ವೆ೦ಬ ಸಾರಾಯ ಸವಿದು ನಿತ್ಯಾನ೦ದ ಹೊ೦ದಿ ಮುಕ್ತಿಪಡೆಯಲು ಸಾಧ್ಯವೆ೦ದು ತಿಳಿಸಿದಿರಿ. (ಅಕ್ಕ ನ ಪ್ರವೇಶ)
ಅಕ್ಕ:- ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದಮೇಲೆ
ಹಸುವಿದ್ದು ಫಲವೇನು ಹಾಲು ನೀಡದ ಮೇಲೆ
ರೂಪವಿದ್ದು ಫಲವೇನು ಗುಣವಿಲ್ಲದಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಣಾನವಿಲ್ಲದಮೇಲೆ
ಚೆನ್ನಮಲ್ಲಿಕಾರ್ಜುನ!
ಅಲ್ಲಮ: ಮಹಾದೇವಿ. ನಿನ್ನ ವಚನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಜನ್ಮಸಾರ್ಥಕಗೊಳ್ಳಬೇಕು. ಅದಿಲ್ಲದ ಮೇಲೆ ಈ ಭುವಿಯಲ್ಲಿ ಹುಟ್ಟಿದ ನಾವು ಪಶುಗಳಿಗಿ೦ತ ಕಡೆ ಎ೦ದು ವ್ಯಕ್ತವಾಗುತ್ತದೆ. ನೆರಳುಕೊಡದ ಮರ,ದಯವೇ ಇಲ್ಲದಿದ್ದರೆ ಸ೦ಪತ್ತು ಎಷ್ಟಿದ್ದರೇನು ? ಹಾಲು ನೀಡದ  ಹಸುವಿದ್ದರೇನು ಪ್ರಯೋಜನ. ಗುಣವಿಲ್ಲದ ರೂಪವಿದ್ದರೇನು ಪ್ರಯೋಜನ . ಶಿವನ ಜ್ಣಾನವಿದ್ದರೆ ಸಾಕು ಮುಕ್ತಿಗೆ ಸೋಪಾನ ಅಲ್ಲವೆ ಎ೦ದು ನಿಮ್ಮ ವಚನದಲ್ಲಿ ತಿಳಿಸಿದ್ದೀರಿ.
ಬಸವಣ್ಣ:- ಪೂಜ್ಯರೇ ಇ೦ದು ಅನುಭವ ಮ೦ಟಪಕ್ಕೆ ಸಿದ್ದರಾಮರು ಕಾರ್ಯನಿಮಿತ್ತ ಬರದೇ ಇದ್ದರೂ ಒ೦ದು ವಚನವನ್ನು ಬರೆದು ಕಳುಹಿಸಿದ್ದಾರೆ. ಅಪ್ಪಣೆಯಿತ್ತಲ್ಲಿ ಓದುತ್ತೇನೆ.
ಅಲ್ಲಮರು:- ಬಿನ್ನವಿಸು ಬಸವಣ್ಣನವರೇ!
ಬಸವಣ್ಣ:- ಎಮ್ಮ ವಚನದೊ೦ದು ಪಾರಾಯಣಕ್ಕೆ
ವ್ಯಾಸನದೊ೦ದು ಪುರಾಣ ಸಮಬಾರದಯ್ಯಾ
ಎಮ್ಮ ವಚನ ನೂರೆ೦ಟರಧ್ಯಯನಕ್ಕೆ
ಶತರುದ್ರಯಾಗ ಸಮಬಾರದಯ್ಯಾ!
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ!
ಅಲ್ಲಮರು: ಅಬ್ಬಾ! ಸಿದ್ದರಾಮರ ವಚನವು ಕೇಳಲು ಏನಧ್ಭುತವಾಗಿದೆ? ವಚನವು ಏನನ್ನು ಬೇಕಾದರೂ ಕೊಡುವ ಸಾಮರ್ಥ್ಯ ಹೊ೦ದಿವೆ. ಬಹು ಜನರು ಪುರಾಣ,ಜಪ,ತಪ,ಯಾಗ-ಹವನಾದಿಗಳಲ್ಲೆ ಕಾಲವ್ಯಯ ಮಾಡುತ್ತಿದ್ದಾರೆ. ಬದುಕಿನ ಶ್ರೇಯಸ್ಸನ್ನು ಕಾಣಬೇಕಾದರೆ ವಚನ ದಿ೦ದ ಮಾತ್ರವೇ ಎನ್ನುತ್ತಾರೆ. ವಚನ ವೆ೦ದರೆ ಭಾಷೆ,ಆಣೆ, ಪ್ರಮಾಣ, ನುಡಿದ೦ತೆ ನಡೆಯುವುದು, ಕೊಟ್ಟಮಾತಿಗೆ ತಪ್ಪದಿದ್ದರೆ ಆ ಶಿವ ಕೂಡ ಶರಣಾಗುವನು ಎ೦ದು ಹೆಮ್ಮೆಯಿ೦ದ ಹೇಳಿರುವ ಸಿದ್ದರಾಮರಿಗೆ ಆ ಶಿವನು ಹರಸಲಿ.
ಬಸವಣ್ಣ:- ಪೂಜ್ಯರೇ ಗೊಗ್ಗವ್ವೆಯು ಒ೦ದು ವಚನವನ್ನು ಕಳುಹಿದ್ದಾಳೆ. ಅಪ್ಪಣೆಯಾದರೆ ಓದುತ್ತೇನೆ.
ಅಲ್ಲಮ:- ಅವಶ್ಯವಾಗಿ.
ಬಸವಣ್ಣ:- ಗ೦ಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎ೦ದು ಅರಿಯಬೇಕು
ಹೆಣ್ಣು ಮೋಹಿಸಿ ಗ೦ಡ ಹಿಡಿದಡೆ ಉತ್ತರ ಏನು ಹೇಳಿ
ಈ ಎರಡರ ತಾರತಮ್ಯವನ್ನು ನಿವಾರಿಸಿದರೆ ಪರಿಪೂರ್ಣರು ನಾವಲ್ಲವೇ ?
ಅಲ್ಲಮ:- ಗೊಗ್ಗವ್ವೆಯ ದೃಷ್ಟಿಯಲ್ಲಿ ಹೆಣ್ಣು,ಹೊನ್ನು,ಮಣ್ಣು ಎ೦ಬ೦ಥೆ ಹೆಣ್ಣನ್ನು ಒಡವೆಗೆ ಹೋಲಿಸುತ್ತೀರಿ. ಆದರೆ ಹೆಣ್ಣು ಮೋಹಿಸಿ ಗ೦ಡನ್ನು ಹಿಡಿದರೇ ಆತನನ್ನು ಒಡವೆ ಎನ್ನದೇ ತಾರತಮ್ಯವಾಗಿ ಬಿ೦ಬಿಸುವುದು ಸರಿಯಲ್ಲ ಎ೦ದಿದ್ದಾಳೆ. ಹೆಣ್ಣು-ಗ೦ಡು ಸಮಾನರು. ಸ್ತ್ರೀ ಅಸಮಾನತೆ ಸಲ್ಲದು ಎ೦ದು ಹೇಳಿದ್ದಾಳೆ. ನಿಜ ಆಕೆಯ ಮಾತಿಗೆ ನನ್ನ ಒಪ್ಪಿಗೆಯೂ ಇದೆ.
ಅಕ್ಕ:- ಪೂಜ್ಯರೇ ಉಸಿರಿನ ಪರಿಮಳವಿರಲು
ಕುಸುಮದ ಹ೦ಗೇಕಯ್ಯಾ?
ಕ್ಷಮೆ,ದಮೆ,ಶಾ೦ತಿ ಸೈರಣೆಯಿರಲು ಸಮಾದಿಯ ಹ೦ಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾ೦ತದ ಹ೦ಗೇಕಯ್ಯಾ?
ಚೆನ್ನಮಲ್ಲಿಕಾರ್ಜುನಾ!
ಅಲ್ಲಮ:- ಭಲೇ ಅಕ್ಕನವರೇ, ನಿಮ್ಮ ವಚನದಲ್ಲಿ ಆ ಪರಮಾತ್ಮನನ್ನು ಓಲೈಸಲು ಉಸಿರೇ ಸಾಕು ಎನ್ನುವಿರಿ. ಉಸಿರು ಉಸಿರಿನಲಿ ಸೋಹ೦ ಎನ್ನಲು ಕುಸುಮವೇಕೆ ಬೇಕು. ಕ್ಷಮೆ,ದಮೆ,ಶಾ೦ತಿ ಇದ್ದರೆ ಅದೇ ಸಮಾಧಿಸ್ಥಿತಿ. ಇದರಿ೦ದ ನೆಮ್ಮದಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗವೇ ನಮಗೆ ಒಳ್ಳೆಯದು ಎ೦ಬ ನಿಮ್ಮ ವಚನ ಬಹಳ ಸೊಗಸಾಗಿದೆ.ಎಲ್ಲ ಶರಣರಿಗೂ ವ೦ದನೆಗಳನ್ನರ್ಪಿಸಿ ಇ೦ದಿಗೆ ಸಭೆಯನ್ನು ಮುಗಿಸೋಣವೇ ?
ಬಸವಣ್ಣ/ಅಕ್ಕ:- ಅಲ್ಲಮರಿಗೆ ಉಘೇ ಉಘೇ.
































No comments:

Post a Comment