Tuesday 29 May 2012

ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-೨೪ ಇವರು ದಿ:೨೪-೬-೨೦೧೨ ರ ಬಾನುವಾರ ಬೆಳಿಗ್ಗೆ ೧೦.೩೦ ಕ್ಕೆ ಸರಿಯಾಗಿ ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು-೨೦ ಇಲ್ಲಿ ೫೪ ನೇ ಕವಿಗೋಷ್ಠಿ ಯನ್ನು ಏರ್ಪಡಿಸಿದೆ. ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವರಚಿತ ಕವನಗಳನ್ನು ವಾಚಿಸಬಹುದು. ಹಾಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು. ತಮ್ಮ ಹೆಸರುಗಳನ್ನು ನೋ೦ದಾಯಿಸಿಕೊಳ್ಳಲು ಮೊಬೈಲ್ ನ೦.೯೯೮೦೯೫೮೬೭೦ ಕ್ಕೆ ಸ೦ಪರ್ಕಿಸಬಹುದು.

No comments:

Post a Comment