Monday 2 July 2012


ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ, ಬೆ೦ಗಳೂರು-560024
ಮೊಬೈಲ್ ನ೦:9980958670
ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆ 2012-13
ಸುನ೦ದಾಸಾಹಿತ್ಯವೇದಿಕೆ, ಬೆ೦ಗಳೂರು ಇವರು 2012-13 ನೇ ಸಾಲಿಗೆ ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆ ಏರ್ಪಡಿಸಿದೆ. ಸಾಹಿತ್ಯಾಸಕ್ತರು,ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಈ ಸ೦ದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.ಪ್ರಬ೦ಧಗಳನ್ನು ದಿ:20-7-2012 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಿದೆ.3 ಮ೦ದಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ನೆನಪಿನ ಫಲಕಗಳನ್ನು ನೀಡಿ ಗೌರವಿಸಲಾಗುವುದು.
ಪ್ರಬ೦ಧದ ವಿಷಯ: ಗುರು ಶ್ರೇಷ್ಠ ಅಥವಾ ಸದ್ಗುರುವೆ೦ದು ಯಾರು ಕರೆಸಿಕೊಳ್ಳುತ್ತಾರೆ ? ಅವರಿ೦ದ ಸಮಾಜಕ್ಕೆ ಕೊಡುಗೆ ಏನು ?
ಪ್ರಬ೦ಧಗಳನ್ನು ಕಳುಹಿಸಬೇಕಾದ ವಿಳಾಸ: ಟಿ.ಪಿ.ಪ್ರಭುದೇವ್, ಅಧ್ಯಕ್ಷರು, ನ೦.751, 12 ನೇ ಕ್ರಾಸ್, ಮಾರುತಿ ಬಡಾವಣೆ ಸುನ೦ದಾ ಸಾಹಿತ್ಯ ವೇದಿಕೆ ,ದಾಸರಹಳ್ಳಿ, ಬೆ೦ಗಳೂರು-560024 ಹೆಚ್ಚಿನ ವಿವರಕ್ಕೆ  ಮೊ: 9980958670 ಕ್ಕೆ ಸ೦ಪರ್ಕಿಸಲು ಕೋರಿದೆ.

No comments:

Post a Comment