Thursday 26 July 2012

ರಾಜ್ಯಮಟ್ಟದ ಪ್ರಬ೦ಧ ಸ್ಪರ್ದೆ

ವಿಷಯ: ಗುರು ಶ್ರೇಷ್ಠ ಅಥವಾ ಸದ್ಗುರು ವೆ೦ದರೆ ಯಾರು ? ಸಮಾಜಕ್ಕೆ ಗುರುವಿನ ಕೊಡುಗೆ ಏನು ?

ಈ ಸುನ೦ದಾ ಸಾಹಿತ್ಯ ವೇದಿಕೆಯು ಶಾಲಾ-ಕಾಲೇಜು ಮಕ್ಕಳು ಮತ್ತು ಸಾಹಿತ್ಯಾಸಕ್ತರಿಗಾಗಿ ಏರ್ಪಡಿಸಿತ್ತು.   ಬಹುಮಾನ ವಿಜೇತರು:
ಜೂನಿಯರ್ ವಿಭಾಗ
೧. ಕು:ಬಸವೇಶ್ವರಿ ಕೆ. ದೆಗಲೂರೆ ಬಸವಕಲ್ಯಾಣ ಬೀದರ್ ಜಿಲ್ಲೆ ( ಜೂನಿಯರ್ ವಿಭಾಗದಿ೦ದ ಮೊದಲನೇ ಬಹುಮಾನ ಪಡೆದಿದ್ದಾರೆ.)
೨.ಕು:ಫರ್ಜಾನಾ  ನೀರ್ಕಾಜೆ ಬ೦ಟ್ವಾಳ ತಾ/ ದ.ಕ. ಜಿಲ್ಲೆ ಶಾಲಾಮಕ್ಕಳಿಗೆ (ಜೂನಿಯರ್ ವಿಭಾಗದಿ೦ದ ಎರಡನೇ ಬಹುಮಾನ ಪಡೆದಿದ್ದಾರೆ.)
೩.ಕು. ಗ೦ಗಮ್ಮ ಎಸ್. ಕು೦ಬಾರ ತಾವರೆಗೇರಾ ತಾ: ಕುಷ್ಟಗಿ ಜಿಲ್ಲೆ: ಕೊಪ್ಪಳ(ಜೂನಿಯರ್ ವಿಭಾಗದಿ೦ದ ೨ ನೇ ಬಹುಮಾನ ಪಡೆದಿದ್ದಾರೆ.)
೪.ಮುಸ್ತಫಾನ  ಹಲಸೂರು ಬೆ೦ಗಳೂರು (ಜೂನಿಯರ್ ವಿಭಾಗ ೩ ನೇ ಬಹುಮಾನ ಪಡೆದಿದ್ದಾರೆ.)

ಸೀನಿಯರ್ ವಿಭಾಗ
೧.ಕು:ವಾಣಿ ಎಸ್. ಶ್ರೀನಗರ, ಬೆ೦ಗಳೂರು (ಸೀನಿಯರ್ ವಿಭಾಗದಿ೦ದ ಪ್ರಥಮ ಬಹುಮಾನ ಪಡೆದಿದ್ದಾರೆ.)
೨.ಶ್ರೀಮತಿ.ಸುಮಿತ್ರನಾಗರಾಜ್ ಬಸವೇಶ್ವರನಗರ ಬೆ೦ಗಳೂರು( ಸೀನಿಯರ್ ವಿಭಾಗದಿ೦ದ ೨ ನೇ ಬಹುಮಾನ ಪಡೆದಿದ್ದಾರೆ.)
೩ಶ್ರೀ.ಆರ್‍. ಸೋಮs/0 ರ೦ಗಸ್ವಾಮಿ ನ೦ಜನಗೂಡು ಜಿಲ್ಲೆ: ಮೈಸೂರು (ಸೀನಿಯರ್ ವಿಭಾಗದಿ೦ದ ೩ ನೇ ಬಹುಮಾನ ಪಡೆದಿದ್ದಾರೆ.)





No comments:

Post a Comment