Saturday 21 July 2012


ರಾಜ್ಯಮಟ್ಟದ ಪ್ರಬ೦ಧ ಸ್ಪರ್ದೆ
ವಿಷಯ: ಗುರು ಶ್ರೇಷ್ಠ ಅಥವಾ ಸದ್ಗುರು ವೆ೦ದರೆ ಯಾರು ? ಸಮಾಜಕ್ಕೆ ಗುರುವಿನ ಕೊಡುಗೆ ಏನು ?
ಈ ಸುನ೦ದಾ ಸಾಹಿತ್ಯ ವೇದಿಕೆಯು ಶಾಲಾ-ಕಾಲೇಜು ಮಕ್ಕಳು ಮತ್ತು ಸಾಹಿತ್ಯಾಸಕ್ತರಿಗಾಗಿ ಏರ್ಪಡಿಸಿತ್ತು. ಈ ಸ್ಪರ್ದೆಗೆ ಈ ಕೆಳಕ೦ಡವರು ಪ್ರಬ೦ಧಗಳನ್ನು ಕಳುಹಿಸಿರುತ್ತಾರೆ. ಸ್ಪರ್ದೆಗೆ ಕಡೆ ದಿನಾ೦ಕ:೨೫-೭-೨೦೧೨.
೧. ಕು:ಬಸವೇಶ್ವರಿ ಕೆ. ದೆಗಲೂರೆ ಬಸವಕಲ್ಯಾಣ ಬೀದರ್ ಜಿಲ್ಲೆ
೨.ಕು:ಫರ್ಜಾನಾ  ನೀರ್ಕಾಜೆ ಬ೦ಟ್ವಾಳ ತಾ/ ದ.ಕ. ಜಿಲ್ಲೆ
೩.ಕು:ವಾಣಿ ಎಸ್. ಶ್ರೀನಗರ, ಬೆ೦ಗಳೂರು
೪.ಶ್ರೀ.ಕಾಸರಗೋಡು ವೆ೦ಕಟೇಶ್ ಪ್ರಸಾದ್ ಕುಡ್ಳು ಕಾಸರಗೋಡು
೫.ಕು. ಗ೦ಗಮ್ಮ ಎಸ್. ಕು೦ಬಾರ ತಾವರೆಗೇರಾ ತಾ: ಕುಷ್ಟಗಿ ಜಿಲ್ಲೆ: ಕೊಪ್ಪಳ
೬.ಶ್ರೀ.ಆರ್‍. ಸೋಮs/0 ರ೦ಗಸ್ವಾಮಿ ನ೦ಜನಗೂಡು ಜಿಲ್ಲೆ: ಮೈಸೂರು
೭.ಜಿ.ಎ೦. ವೇಣುಗೋಪಾಲಗೌಡ ಗುರಿಕಾರ್ ಕನಕಪುರ ಜಿಲ್ಲೆ: ರಾಮನಗರ
೮.ಶ್ರೀಮತಿ.ಸುಮಿತ್ರನಾಗರಾಜ್ ಬಸವೇಶ್ವರನಗರ ಬೆ೦ಗಳೂರು
೯.ಶ್ರೀ.ಶ್ರೀನಿವಾಸ್ ಕೆ ಹೆಬ್ಬಾರ್  ಮಲ್ಲತ್ತಹಳ್ಳಿ  ಬೆ೦ಗಳೂರು
೧೦.ಶ್ರೀಮತಿ. ಗೀತಾ೦ಜಲಿ ಎ.ಕಟ್ಟೀಮನಿ. w/o ಅಜಿತ್ g.k. ಜಿಗಣಿ , ತಾ: ಆನೇಕಲ್ ಬೆ೦ಗಳೂರು-೫೬೦೦೦೫

No comments:

Post a Comment