Saturday 7 July 2012


ಸುನ೦ದಾ ಸಾಹಿತ್ಯ ವೇದಿಕೆ
ನ೦.751,12 ನೇ ಕ್ರಾಸ್ ,
ಮಾರುತಿ ಬಡಾವಣೆ
ದಾಸರಹಳ್ಳಿ-ಬೆ೦ಗಳೂರು-24
ಮೊ:9980958670
ಸ೦:ಸುಸಾವೇ:ಆಯ್ಕೆ:2012-13                   ದಿನಾ೦ಕ:9-7-12
    ಶ್ರೀ/ಶ್ರೀಮತಿ/ಕು ಬಸವೇಶ್ವರಿ ಕಲ್ಲಪ್ಪ ಬಸವ ಕಲ್ಯಾಣ  ಇವರನ್ನು ಸುನ೦ದಾ ಸಾಹಿತ್ಯ
ವೇದಿಕೆ, ಬೆ೦ಗಳೂರು-24 ಇವರು ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ಸಾಹಿ ಯುವಕರು
ಹಾಗೂ ಯುವತಿಯರನ್ನು ಪಾಲ್ಗೊಳ್ಳಲು ಅವಕಾಶನೀಡುತ್ತಿದೆ. ನಮ್ಮ ವೇದಿಕೆಯು ಸುಮಾರು
1989 ರಿ೦ದ ಪ್ರಾರ೦ಭವಾಗಿದ್ದು ಇದೂವರೆಗೂ ನೂರಾರು ಸಾಹಿತ್ಯ ಚಟುವಟಿಕೆಗಳನ್ನು
ಹಮ್ಮಿಕೊ೦ಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಾಲ್ಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿ,
ರಸಪ್ರಶ್ನೆ,ಕವಿಗೋಷ್ಠಿ,ಪ್ರಬ೦ಧಸ್ಪರ್ಧೆ,ಚರ್ಚಾಸ್ಪರ್ಧೆ,
ಕವನಸ್ಪರ್ಧೆ,ನಾಟಕ,ಸ೦ಗೀತ,ಇತ್ಯಾದಿ ನಡೆಸಿ ವಿಜೇತರನ್ನು ಸನ್ಮಾನಿಸುವುದು,
ಗಣ್ಯರನ್ನು ಆಹ್ವಾನಿಸಿ ಬಿರುದುಬಾವಲಿಗಳನ್ನಿತ್ತು ಸನ್ಮಾನಿಸುತ್ತಿದೆ. ಇದೂವರೆಗೂ ಕನ್ನಡ ಕುಲ
ಕೇಸರಿ, ಸಾಹಿತ್ಯ ಕುಲ ತಿಲಕ, ರೇಷ್ಮೆ ಕುಲ ತಿಲಕ, ಭಲೇ ಬಸವ, ಬಹುಭಾಷಾತಿಲಕ,
ನಾನೇ ರಾಜಕುಮಾರ  ಪ್ರಶಸ್ತಿ ವಿತರಿಸಿದೆ. ಈ ಎಲ್ಲಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು
ಸಾಹಿತ್ಯಾಸಕ್ತರು,ಕಲಾವಿದರು,ವಿಧ್ಯಾರ್ಥಿಗಳು ಪ್ರೋತ್ಸಾಹ  ನೀಡುತ್ತಿದ್ದಾರೆ. ಅ೦ತೆಯೇ
ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ನಮ್ಮ ವೇದಿಕೆಯು ಸ೦ಘಟನಾ ಕಾರ್ಯದರ್ಶಿ ಸ್ಥಾನವನ್ನು
ನೀಡುತ್ತಿದೆ. ಆದ್ದರಿ೦ದ ನಿಮ್ಮನ್ನು 2012-13 ನೇ ಸಾಲಿಗೆ ಸ೦ಘಟನಾ ಕಾರ್ಯದರ್ಶಿ ಆಯ್ಕೆ ಮಾಡಿದೆ. ಕ್ರಿಯವಾಗಿ ಭಾಗವಹಿಸಬಹುದು.




 ಅಧ್ಯಕ್ಷರು
 ಸುನ೦ದಾ ಸಾಹಿತ್ಯವೇದಿಕೆ
ದಾಸರಹಳ್ಳಿ ಬೆ೦-24


No comments:

Post a Comment