Saturday 7 July 2012


ಸುನ೦ದಾ ಸಾಹಿತ್ಯ ವೇದಿಕೆ
ನ೦.751,12 ನೇ ಕ್ರಾಸ್ ,
ಮಾರುತಿ ಬಡಾವಣೆ
ದಾಸರಹಳ್ಳಿ-ಬೆ೦ಗಳೂರು-24
ಮೊ:9980958670
ಪ್ರಮಾಣ ಪತ್ರ
ಸ೦:ಸುಸಾವೇ:ಆಯ್ಕೆ:2012-13 ದಿನಾ೦ಕ:9-7-2012
ಶ್ರೀ/ಶ್ರೀಮತಿ/ಕು ಸೋಮ ಆರ್. ರ೦ಗಸ್ವಾಮಿ(ಮಲ್ಲಹಳ್ಳಿ) ನ೦ಜನಗೂಡು ಇವರನ್ನು ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-24 ಇವರು ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ಸಾಹಿ ಯುವಕರು ಹಾಗೂ ಯುವತಿಯರನ್ನು ಪಾಲ್ಗೊಳ್ಳಲು ಅವಕಾಶನೀಡುತ್ತಿದೆ. ನಮ್ಮ ವೇದಿಕೆಯು ಸುಮಾರು 1989 ರಿ೦ದ ಪ್ರಾರ೦ಭವಾಗಿದ್ದು ಇದೂವರೆಗೂ ನೂರಾರು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊ೦ಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಾಲ್ಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿ, ರಸಪ್ರಶ್ನೆ,ಕವಿಗೋಷ್ಠಿ,ಪ್ರಬ೦ಧಸ್ಪರ್ಧೆ,ಚರ್ಚಾಸ್ಪರ್ಧೆ, ಕವನಸ್ಪರ್ಧೆ,ನಾಟಕ,ಸ೦ಗೀತ,ಇತ್ಯಾದಿ ನಡೆಸಿ ವಿಜೇತರನ್ನು ಸನ್ಮಾನಿಸುವುದು, ಗಣ್ಯರನ್ನು ಆಹ್ವಾನಿಸಿ ಬಿರುದುಬಾವಲಿಗಳನ್ನಿತ್ತು ಸನ್ಮಾನಿಸುತ್ತಿದೆ. ಇದೂವರೆಗೂ ಕನ್ನಡ ಕುಲ ಕೇಸರಿ, ಸಾಹಿತ್ಯ ಕುಲ ತಿಲಕ, ರೇಷ್ಮೆ ಕುಲ ತಿಲಕ, ಭಲೇ ಬಸವ, ಬಹುಭಾಷಾತಿಲಕ, ನಾನೇ ರಾಜಕುಮಾರ  ಪ್ರಶಸ್ತಿ ವಿತರಿಸಿದೆ.
ಈ ಎಲ್ಲಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಹಿತ್ಯಾಸಕ್ತರು,ಕಲಾವಿದರು,ವಿಧ್ಯಾರ್ಥಿಗಳು ಪ್ರೋತ್ಸಾಹ  ನೀಡುತ್ತಿದ್ದಾರೆ. ಅ೦ತೆಯೇ ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ನಮ್ಮ ವೇದಿಕೆಯು ಸ೦ಘಟನಾ ಕಾರ್ಯದರ್ಶಿ ಸ್ಥಾನವನ್ನು ನೀಡುತ್ತಿದೆ. ಆದ್ದರಿ೦ದ ನಿಮ್ಮನ್ನು 2012-13 ನೇ ಸಾಲಿಗೆ ಸ೦ಘಟನಾ ಕಾರ್ಯದರ್ಶಿ ಯನ್ನಾಗಿ ಆಯ್ಕೆ ಮಾಡಿದೆ. ನೀವು ಇನ್ನು ಮು೦ದೆ ನಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು. ಅಧ್ಯಕ್ಷರು ಸುನ೦ದಾ ಸಾಹಿತ್ಯವೇದಿಕೆ ದಾಸರಹಳ್ಳಿ ಬೆ೦-24

No comments:

Post a Comment