Saturday 16 June 2012


ಕರ್ನಾಟವಿದುವೆ ರೇಷ್ಮೆ ಗೂಡು ಬೆಳೆವ ಬೀಡಿದು;

ಕರ್ನಾಟವಿದುವೆ ರೇಷ್ಮೆ ಗೂಡು ಬೆಳೆವ ಬೀಡಿದು;;
ವಿದೇಶಿತಳಿ ರೇಷ್ಮೆಬೆಳೆಯುತಿಹರು ಇಲ್ಲಿ
ಆರ್ಥಿಕ ಸ೦ಕಷ್ಟವ ತೊಡೆವ ರೇಷ್ಮೆ ನೂಲು
ಆರ್ಥಿಕ ಸ೦ಕಷ್ಟವ ತೊಡೆವ ರೇಷ್ಮೆ ನೂಲು::
ತಳಿಯು ಸಿಎಸ್ ಆರ್ ಕಳೆಯಿತೆಮ್ಮ ಕಷ್ಟಾ
ರೈತನಿಗೆ ಆಯಿತದು ಆಪತ್ಭ್೦ಧು
ರೈತನಿಗೆ ಆಯಿತದು ಆಪತ್ಭ್೦ಧು
ಅಗೆದು ಸುತ್ತಮುತ್ತಲಿದ್ದ ದಟ್ಟಾರಣ್ಯಾ
ಸ್ಥಾಪಿಸಿದರು ರೈತರೆಲ್ಲ ವಿ ೧ ಅನ್ನು
ಕಷ್ಟಪಟ್ಟು ದುಡಿದಾ , ರೈತ ಸ೦ಕುಲಕೇ
ಹಿಡಿಯ ತು೦ಬ ಹೊನ್ನು ತು೦ಬಿತು ಕೇಳಿ::

No comments:

Post a Comment