Thursday 14 June 2012


ಸುನ೦ದಾ ಸಾಹಿತ್ಯ ವೇದಿಕೆ ದಾಸರಹಳ್ಳಿ ಬೆ೦ಗಳೂರು-24ದಿನಾ೦ಕ: 24-6-2012
ಸ್ಥಳ: ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ,ಬೆ೦ಗಳೂರು-20
ಸಮಯ: ಬೆಳಿಗ್ಗೆ: 10.30 ರಿ೦ದ ಮಧ್ಯಾಹ್ನ 1.30 ರವರೆಗೆ
ಕಾರ್ಯಕ್ರಮಗಳು ಉಧ್ಘಾಟನೆ:ಶ್ರೀ.ರಾ.ವಿಜಯಕುಮಾರ್( ಹೆಬ್ಬಾಳ ವಿಧಾನ ಸಭಾಕ್ಷೇತ್ರ ನಿಕಟಪೂರ್ವ ಅಧ್ಯಕ್ಷರು) ಇವರಿ೦ದ
 ಶ್ರೀ. ಕೆ.ವಿ. ಶ೦ಕರನಾರಾಯಣ (ನಿವೃತ್ತ ಎಸ್.ಬಿ.ಎ೦.ಮ್ಯಾನೇಜರ್)
ಇವರಿ೦ದ ಸ್ವರಚಿತ ಗೀತ ಗಾಯನ.
 ಕವಿಗೋಷ್ಠಿಯಲ್ಲಿ ಸಾಹಿತ್ಯಾಸಕ್ತರು,ಕವಿಗಳಿ೦ದ ಕವನವಾಚನ.
ಮುಖ್ಯ ಅತಿಥಿಗಳು: ಶ್ರೀ.ಸಿ. ಪಿ. ಪ್ರಭಾಕರರಾವ್( ನಿವೃತ್ತ ಸಿ೦ಡಿಕೇಟ್ ಬ್ಯಾ೦ಕ್ ಮ್ಯಾನೇಜರ್)
ಅಧ್ಯಕ್ಷತೆ: ಶ್ರೀ. ಟಿ. ಪಿ. ಪ್ರಭುದೇವ್( ವೇದಿಕೆಯ ಅಧ್ಯಕ್ಷರು)
ನಿರೂಪಣೆ: ಶ್ರೀಮತಿ. ಬಿ.ಎನ್. ಸುನ೦ದಾ( ವೇದಿಕೆಯ ಕಾರ್ಯದರ್ಶಿ)
ಸರ್ವರಿಗೂ ಸುಸ್ವಾಗತ
ಹೆಚ್ಚಿನ ವಿವರಗಳಿಗೆ ಕೆಳಕ೦ಡ ಬ್ಲಾಗ್ನಲ್ಲಿ ವೀಕ್ಷಿಸಬಹುದು:
SUNANDASAHITYAVEDIKE.BLOGSPOT.IN ಗೆ ಗೂಗಲ್ನಅ೦ತರ್ಜಾಲವನ್ನು ನೋಡಿ.







No comments:

Post a Comment