Saturday 5 July 2014


ಸುನಂದಾ ಸಾಹಿತ್ಯ ವೇದಿಕೆ

ದಾಸರಹಳ್ಳಿ,ಬೆಂಗಳೂರು.-24, ಮೊ.9980958670
ಕವಿಗೋಷ್ಠಿ-80
ದಿನಾಂಕ: 27-07-2014
ಬಾನುವಾರ, ವಲ್ಲಭನಿಕೇತನ
ಶಿವಾನಂದ  ಸರ್ಕಲ್ ಹತ್ತಿರ,ಬೆಂಗಳೂರು-20
ಬೆಳಿಗ್ಗೆ : 10.30
1.ಶ್ರಿ.ಪ್ರಕಾಶ್.ಎಸ್.ಶಿಲ್ಪಿ,ಕೊಪ್ಪಳ, ಇವರಿಂದ ಕೊಳಲುವಾದನ
2.ಕೃಷ್ಣಾ. ಶ್ರೀ.ದೇವಾಂಗಮಠ,
3.ಮಹಾಂತೇಶ.ಎಂ.ಬಿ. ಸಾ||ಇಲಕಲ್ಲ, ಇವರಿಂದ
ಕವನ ವಾಚನ ಹಾಗೂ ಗಾಯನ
4.ಸಾಹಿತ್ಯಾಸಕ್ತರಿಂದ ಮುಕ್ತ ಕವಿಗೋಷ್ಠಿ

ಮುಖ್ಯ ಅತಿಥಿಗಳು:

ಶ್ರೀ.ಹುಲಿವಾನ್ ನರಸಿಂಹಸ್ವಾಮಿ(ಹಿರಿಯ ಸಾಹಿತಿ,ಬಸವಶ್ರೀ ಹಾಗೂ ಕನಕಶ್ರೀ ಪ್ರಶಸ್ತಿ ವಿಜೇತರು)

ಅಧ್ಯಕ್ಷತೆ: ಶ್ರೀ. ಟಿ.ಪಿ.ಪ್ರಭುದೇವ್
ನಿರೂಪಣೆ: ಶ್ರೀಮತಿ.ಬಿ.ಎನ್.ಸುನಂದಾ
ಸರ್ವರಿಗೂ ಸುಸ್ವಾಗತ
ಹೆಚ್ಚಿನ ವಿವರಗಳಿಗೆ
Sunanda sahitya vedike blog.spot.in ಹಾಗೂ
TPPRABHUDEV@GMAIL.COM  .ಫೇಸ್ ಬುಕ್ ನಲ್ಲಿ prabhudevthyavanahally   ನೋಡಿ.

No comments:

Post a Comment