| ಹರಿಚಂದನ ಸಿ.ಡಿ.ಬಿಡುಗಡೆ ಕಾರ್ಯಕ್ರಮವನ್ನು ದಿ:೨೯-೬-೨೦೧೪ ರಂದು ಬೆಂಗಳೂರಿನಲ್ಲಿ ಬ್ಯಾಂಕ್ ಕಾಲೋನಿಯಲ್ಲಿ ಶ್ರೀ.ಮೈದೂರು ಕೃಷ್ಣಮೂರ್ತಿ(ಸಾಹಿತಿ) ಇವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶ್ರೀ.ಸಾ.ಶಿ.ಮರುಳಯ್ಯ(ಸಾಹಿತಿ,ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು),ಶಶಿಧರ್ ಕೋಟೆ(ಗಾಯಕರು),ಮಾಲತಿಶೆಟ್ಟಿ(ಕಾವ್ಯ ಸಿಂಚನ ಟ್ರಸ್ಟ್ ಅಧ್ಯಕ್ಷರು),ಟಿ.ಪಿ.ಪ್ರಭುದೇವ್(ಅಧ್ಯಕ್ಷರು,ಸುನಂದಾ ಸಾಹಿತ್ಯ ವೇದಿಕೆ),ಲಹರಿ ವೇಲು, ಇವರೆಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. | |
No comments:
Post a Comment