Tuesday 29 July 2014

ಕೆಂಪೇಗೌಡ ಗೌರವ ಪ್ರಶಸ್ತಿ

ದಿ:೨೭-೭-೨೦೧೪ ರಂದು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇಲ್ಲಿ ಕಾವ್ಯಸಿಂಚನ ಕಲಾ ಕೇಂದ್ರ ಟ್ರಸ್ಟ್ ಇವರಿಂದ ಮಾಯಾನಗರಿಯ ಮಹಾಶಿಲ್ಪಿ ನಾಡಪ್ರಭು ಕೆಂಪೇಗೌಡ ಗೌರವ ಪ್ರಶಸ್ತಿಯನ್ನು ೫೦ ಮಂದಿಗೆ ಪ್ರದಾನ ಮಾಡಿದರು. ಅವರಲ್ಲಿ ಶ್ರೀ. ಟಿ.ಪಿ.ಪ್ರಭುದೇವ್ ರವರಿಗೂ ಈ ಪ್ರಶಸ್ತಿಯನ್ನು ರಂಗಭೂಮಿ ರಲ್ಲಿನ ಸೇವೆಯನ್ನು ಗುರುತಿಸಿ ದಯಪಾಲಿಸಿದ್ದಾರೆ.

No comments:

Post a Comment