ರಾಜ್ಯೋತ್ಸವ ಕವಿಗೋಷ್ಠಿ-೭೨ ರ ಕಾರ್ಯಕ್ರಮವನ್ನು ಸುನ೦ದಾ ಸಾಹಿತ್ಯ ವೇದಿಕೆಯು ವಲ್ಲಭನಿಕೇತನದಲ್ಲಿ ದಿ:೨೪-೧೧-೨೦೧೩ ರ೦ದು ಏರ್ಪಡಿಸಿತ್ತು. ಸುಮಾರು ೩೦ ಮ೦ದಿ ಕವಿ-ಕವಯಿತ್ರಿಗಳು ವಿವಿಧ ಕಡೆಗಳಿ೦ದ ಆಗಮಿಸಿದ್ದರು. ಟಿ.ಪಿ.ಪ್ರಭುದೇವ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.ಕೆ.ವಿ.ಶ೦ಕರನಾರಾಯಣ,ಬಿ.ನಾಗರಾಜ,ಎ.ಎಸ್.ನೇತ್ರಾವತಿ,ಎಸ್.ಲಕ್ಷ್ಮೀದೇವಿ,ಬಿ.ಎನ್.ಭವ್ಯ,ಬಿ.ಎನ್.ಉಷ,ವೆ೦ಕಟರಾಮ್ ಭಾರತಿ,ಆರ್.ಕೆ.ಭಟ್,ರಾಧಾತನಯ,ರವಿರಾಜ್,ಜಿ.ಕೆ.ಎಲ್.ರಾಜನ್,ಉಮೇಶ್,ಸ೦ಗಮೇಶ್, ಬನ್ನಪ್ಪ,ಚ.ಸು.ಸತ್ಯನ್,ಆದಿನಾರಾಯಣಮುನಿ ಇವರುಗಳು ಕವನಗಳನ್ನು ವಾಚಿಸಿದರು.
No comments:
Post a Comment