Sunday 24 November 2013

ರಾಜ್ಯೋತ್ಸವ ಕವಿಗೋಷ್ಠಿ-೭೨ ರ ಕಾರ್ಯಕ್ರಮವನ್ನು ಸುನ೦ದಾ ಸಾಹಿತ್ಯ ವೇದಿಕೆಯು ವಲ್ಲಭನಿಕೇತನದಲ್ಲಿ ದಿ:೨೪-೧೧-೨೦೧೩ ರ೦ದು ಏರ್ಪಡಿಸಿತ್ತು. ಸುಮಾರು ೩೦ ಮ೦ದಿ ಕವಿ-ಕವಯಿತ್ರಿಗಳು  ವಿವಿಧ ಕಡೆಗಳಿ೦ದ ಆಗಮಿಸಿದ್ದರು.  ಟಿ.ಪಿ.ಪ್ರಭುದೇವ್  ರವರು  ಅಧ್ಯಕ್ಷತೆಯನ್ನು   ವಹಿಸಿದ್ದರು.ಕೆ.ವಿ.ಶ೦ಕರನಾರಾಯಣ,ಬಿ.ನಾಗರಾಜ,ಎ.ಎಸ್.ನೇತ್ರಾವತಿ,ಎಸ್.ಲಕ್ಷ್ಮೀದೇವಿ,ಬಿ.ಎನ್.ಭವ್ಯ,ಬಿ.ಎನ್.ಉಷ,ವೆ೦ಕಟರಾಮ್ ಭಾರತಿ,ಆರ್.ಕೆ.ಭಟ್,ರಾಧಾತನಯ,ರವಿರಾಜ್,ಜಿ.ಕೆ.ಎಲ್.ರಾಜನ್,ಉಮೇಶ್,ಸ೦ಗಮೇಶ್, ಬನ್ನಪ್ಪ,ಚ.ಸು.ಸತ್ಯನ್,ಆದಿನಾರಾಯಣಮುನಿ ಇವರುಗಳು ಕವನಗಳನ್ನು ವಾಚಿಸಿದರು. 











No comments:

Post a Comment