Tuesday 18 September 2012

ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು ಇವರು ದಿ:೨೩-೯-೨೦೧೨ ರ೦ದು ಬೆಳಿಗ್ಗೆ ಕವಿಗೋಷ್ಠಿ ಯನ್ನು ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ ಏರ್ಪಡಿಸಿದ್ದಾರೆ. ಅ೦ದು ಪ್ರಬ೦ಧ ಸ್ಪರ್ದೆ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಗುತ್ತದೆ. ವಿಜೇತರಿಗೆ ಇದೇ ಆಹ್ವಾನವೆ೦ದು ಭಾವಿಸಿ ಅ೦ದು ಕವಿಗೋಷ್ಠಿಗೆ ಆಗಮಿಸಲು ಕೋರಿದೆ.

No comments:

Post a Comment