Monday 16 June 2014

ಸುನಂದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ, ಬೆಂಗಳೂರು-೨೪
ಕವಿಗೋಷ್ಠಿ-೭೯
ದಿ:೨೨-೦೬-೨೦೧೪
ಸ್ಥಳ: ವಲ್ಲಭನಿಕೇತನ, ಬೆಳಿಗ್ಗೆ: ೧೦.೩೦ ರಿಂದ ಮಧ್ಯಾಹ್ನ:೧.೩೦ ವರೆಗೆ
ಕಾರ್ಯಕ್ರಮಗಳು:
೧. ಶ್ರೀ. ನಂಜೇಗೌಡ(ರಂಗಭೂಮಿ ಕಲಾವಿದರು) ಇವರಿಂದ ರಂಗಗೀತೆಗಳು
೨. ಶ್ರೀ. ಸಂಗಮೇಶ್ ಹುನಗುಂದ್ (ಕಲಾವಿದರು) ಇವರಿಂದ ಹಾಸ್ಯ ಚಟಾಕಿಗಳು
೩. ಮುಕ್ತ ಕವಿಗೋಷ್ಠಿ
ಅಧ್ಯಕ್ಷತೆ: ಟಿ.ಪಿ.ಪ್ರಭುದೇವ್

No comments:

Post a Comment