Sunday 18 May 2014

ಕವಿಮಿತ್ರನಿಗೆ ಶ್ರದ್ದಾ೦ಜಲಿ
ಓ ವಿೀರೆೀಶ್
ಓ ವೀರೆೀಶ ನೀ ಕಾಣದ ಲೆ ೀಕಕೆ ಬಹುಬೆೀಗ ಹಾರಿಹೆ ೀದೆ!
ನನನ ಕೆೈಗಳು ಅದೆೀಕೆ ೀ ನಡಗುತ್ತಿವೆ ಇ೦ದು!
ಅದೆೀನೆಲಾಾ ಕನಸುಗಳಿದದವೀ! ಅದೆೀನೆಲಾಾ ಬಯಸಿದದವೀ !
ಆ ಕಾಲನ ಮು೦ದೆ ನಾವೆಲಾಾ ಕ್ಷಣಮಾತ್ರವು!
ಅನನಸಿತ್ು ನನನ ಅಕಾಲಮೃತ್ುು!
ನಾಗಲಕ್ಷ್ಮಿಗೆ ಒಡೆಯನಾಗಿದದ ನೀನು
ಆಕೆಯನುನ ದುುಃಖದ ಕಡಲಿಗೆ ದ ಡಿ
ಅದೆೀಕಿಷ್ುು ಬೆೀಗ ನೆೀಪಥ್ುಕೆೆ ಸರಿದೆ?!
ಅಂದು ಬೆಂಗಳೂರಿನಲಿಾ ನಾ ಮೊದಲು
ನನನನೆನೀ ಕವಗೆ ೀಷ್ಠಿಯಲಿಾ ಕಂಡದುದ!
ಅದ ಪರತ್ತಭಾಸಪಂದನದಲಿಾ!
ಆ ನನನ ಬೆ ಗಸೆಕಂಗಳು
ಅದೆೀನೆಲಾಾ ಮಂಚು ಹೆ ರಸ ಸುತ್ತಿತ್ುಿ
ನನನ ಉಜ್ವಲ ಭವಷ್ುವನುನ ಹೆ ರಹಾಕುತ್ತಿತ್ುಿ
ಆ ನನನ ಜಾನಪದ ಗಿೀತೆಗಳ ಹಾಡುವ ಪರಿ
ನಮಮನೆಲಾಾ ಯಾವುದೆ ೀ ಲೆ ೀಕಕೆೆ ಕರೆದೆ ಯುುತ್ತಿತ್ುಿ
ಸಾಹಿತ್ುಲೆ ೀಕಕೆೆ ನನನ ಕಾಡಿಿನಲಿಾ ಕವನ,ರೆೈಲಿನಲಿಾ ಕವಗೆ ೀಷ್ಠಿ,
ನಜ್ಕ ೆ ನೀನು ಹಾಕಿಕೆ ಟ್ು ಹೆ ಸ ಆಯಾಮವಾಗಿತ್ುಿ!
ಓ ವೀರೆೀಶ್ ಸಾಹಿತ್ು ಸಾಧನೆಯನುನ
ಗುರಿಮುಟ್ಟುರುವುದಕೆೆ ನನನ ಪಿ.ಎಚ್.ಡಿ ಪದವಯೀ ಸಾಕ್ಷ್ಮ!!
ಬಳ್ಾಾರಿಯಲಿಾ ಹುಟ್ಟು, ದಳುಾರಿಯಲಿಾ ಬೆಂದು,
ಹಲವಾರು ಹುದೆದಗಳಲಿಾ ಸೆೀವೆ ಸಲಿಾಸಿರುವ ನಮಮ ಸೆೀವೆ ಕಂಡು
ಆ ಜ್ವರಾಯನ ಅಸ ಯ ಪಟ್ುನೆೀನೆ ೀ!!
ನನೆ ನಡನೆ ಅಂದು ಸಾಹಿತ್ುಪರಿಷ್ತ್ತಿನಲಿಾ
ನಾನು ಒಂದು ವಾರವದೆದ
ನಾವೀವಿರ ಸಾಹಿತ್ು ಚಟ್ುವಟ್ಟಕೆಗಳನುನ
ತ್ರಬೆೀತ್ತಯಲಿಾ ಹಂಚಿಕೆ ಂಡಿದೆದವು!!
ನನಗೆ ಈ ಓಲೆಯಲಿಾ ನನನ ಸವನೆನಪುಗಳನುನ
ಹಂಚಿಕೆ ಳಾಲು ಅನುವು ಮಾಡಿಕೆ ಟ್ು ಕುವರಯಲಾಪಪನವರಿಗೆ
ವಂದನೆಯನುನ ಅಪಿಿಸುತಾಿ
ಈ ವೀರೆೀಶನ ನುಡಿನಮನಕೆೆ
ಪೂಣಿವರಾಮ ಹಾಕುತ್ತಿದೆದೀನೆ.
ರಚನೆ: ಟಿ.ಪಿ.ಪ್ರಭುದ್ೆೀವ್

No comments:

Post a Comment