Sunday 25 May 2014


ಸುನಂದಾ ಸಾಹಿತ್ಯ ವೇದಿಕೆ
78 ನೇ ಕವಿಗೋಷ್ಠಿ
    ಸುನಂದಾ ಸಾಹಿತ್ಯ ವೇದಿಕೆಯು ದಿ:25-5-2014ರಂದು ಬೆಳಿಗ್ಗೆ 11 ಕ್ಕೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ವಲ್ಲಭನಿಕೇತನದಲ್ಲಿ 78 ನೇ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.ಈ ಕವಿಗೋಷ್ಠಿಗೆ ಸುಮಾರು 35 ಮಂದಿ ಕವಿಗಳು ಹಾಜರಾಗಿದ್ದರು. ಮುಖ್ಯ ಅತಿಥಿಗಳಾಗಿ ಗಂಗಾಧರಸ್ವಾಮಿ,ಅಂಭುಜಾಕ್ಷಿ, ಗೌರಮ್ಮ ಭಾಗವಹಿಸಿ ಗೀತಗಾಯನವನ್ನು ನಡೆಸಿಕೊಟ್ಟರು.ಕನ್ನಡಗೀತೆಗಳು,ಜಾನಪದ ಗೀತೆ,ಮಹದೇಶ್ವರನ ಕಂಸಾಳೆಪದಗಳು,ಕನ್ನಡಚಲನಚಿತ್ರಗೀತೆಗಳನ್ನು ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದರು. ನಂತರ ಕವಿಗಳಾದ ದೇವಕೀಸುತ,ಕೃಷ್ಣಮೂರ್ತಿ,ಶಂಕರನಾರಾಯಣ ಕೆ.ವಿ.,ರಮ್ಯಾ,ಶೃಂಗೇಶ್ವರ,ರಂಗನಾಥ್ ಎಸ್.ಸಿ.,ಅಬ್ದುಲ್ ಖಾದರ್,ಸಿರಾಜ್ ಅಹಮದ್ ಸೊರಬ,ಪ್ರಕಾಶ್ ಶಿಲ್ಪಿ,ಹರೀಶ್ ಬಿ.ಎನ್.,ಶಾಂತಕುಮಾರ್ ಬಿ.,ಕೋಳಾಲಪ್ಪ,ಸಂಗಮೇಶ್ ಹುನಗುಂದ್,ಮಧುಸೂಧನ್ ಗೌಡ,ಉಮೇಶ್ ಸಿ.ಎನ್.,ಬನಪ್ಪ,ಶಿವಪ್ರಸಾದ್,ಜಿ.ಕೆ.ಎಲ್.ರಾಜನ್,ಲಕ್ಷ್ಮೀನಾರಾಯಣ ಇನ್ನೂ  ಮುಂತಾದವರು ಕವನಗಳನ್ನು ವಾಚಿಸಿದರು. ಕವನಗಳಲ್ಲಿ ಪ್ರಸ್ತುತ ಸಮಸ್ಯೆಗಳಾದ ಬಸ್ ದರ ಏರಿಕೆ,ಕಾರ್ಮಿಕರ ಶೋಷಣೆ,ಕಪ್ಪು ಹಣ ಬಳಕೆ,ಶಿಸ್ತಿನ ಸಿಪಾಯಿಗಳು,ಪ್ರೀತಿ-ಪ್ರೇಮ,ಬದಲಾದ ಸಂಸ್ಕೃತಿ,ರಾಜಕೀಯ ಅರಾಜಕತೆ,ಜೊತೆಗೆ ಹಾಸ್ಯ ಚಟಾಕಿಗಳು ಮೂಡಿಬಂದವು.ಕವಿಗೋಷ್ಠಿಯ ನಿರೂಪಣೆಯನ್ನು ವೇದಿಕೆಯ ಸಂಸ್ಥಾಪಕಿಯಾದ ಸುನಂದಾ ಬಿ.ಎನ್. ರವರು ಅಚ್ಚುಕಟ್ಟಾಗಿ ನೆರವೇರಿಸಿದರು.ಅಧ್ಯಕ್ಷತೆಯನ್ನು ವಹಿಸಿದ ಟಿ.ಪಿ.ಪ್ರಭುದೇವ್ ರವರು ಅಧ್ಯಕ್ಷೀಯ ಭಾಷಣದಲ್ಲಿ ದೇಶದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಯುವಕರ ಪಾತ್ರ ಮುಖ್ಯ. ತಂದೆ ತಾಯಿಯರಲ್ಲಿ ಮಕ್ಕಳನ್ನು ಶಿಸ್ತಿನಿಂದ ಬೆಳೆಸುವ ಗುಣವಿದ್ದಲ್ಲಿ ಸಮಾಜದ ಗುಣಮಟ್ಟವು ಸುಧಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕವಿಗಳೆಲ್ಲರ ಕವನಗಳನ್ನು ವಿಮರ್ಶಿಸಿ ಕವನಗಳು ಬಾವಪೂರ್ಣತೆಯಿಂದಿದ್ದವು.ಲಯ,ಪ್ರಾಸದ ಕೊರತೆ ಇದ್ದರೂ ಸಾಮಾಜಿಕ ಕಳಕಳಿಯುಳ್ಳ ಅಂಶಗಳಿದ್ದುದರಿಂದ ಸಹ್ಯವೆನಿಸಿದ್ದವು ಎಂದರು. ಅ೦ತ್ಯದಲ್ಲಿ ಅತಿಥಿಗಳಿಗೆ,ಕವಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ವಂದನೆಗಳೊಡನೆ ಕಾರ್ಯಕ್ರಮ ಮುಕ್ತಾಯಗೊಂಡಿತು.

                                                       ಪ್ರಭುದೇವ್ ಟಿ.ಪಿ.
                                                          ಅಧ್ಯಕ್ಷರು,

Sunday 18 May 2014

ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ
ಬೆ೦ಗಳೂರು-೫೬೦೦೨೪
ಡಾ. ರಾಜ್ ಕುಮಾರ್ ಮೆಲುಕು ಕವಿಗೋಷ್ಠಿ
ದಿನಾ೦ಕ: ೨೭-೦೪-೨೦೧೪
ಬಾನುವಾರ, ವಲ್ಲಭನಿಕೇತನ,
ಶಿವಾನ೦ದ ಸರ್ಕಲ್ ಹತ್ತಿರ,ಬೆ೦ಗಳೂರು-೨೦
ಬೆಳಿಗ್ಗೆ: ೧೦.೩೦
ಡಾ. ರಾಜ್ ಕುಮಾರ್ ರವರ ಕುರಿತು ಕವನಗಳ ವಾಚನ,ಗೀತಗಾಯನ,
 ಪ್ರತಿಭಾ ಪ್ರದಸಾಹಿತ್ಯಾಸಕ್ತರು,ಕಲಾಭಿಮಾನಿಗಳಿಗೆ ಮುಕ್ತ ಅವಕಾಶ.
.
ಕಾರ್ಯಕ್ರಮದ ಅಧ್ಯಕ್ಷತೆ:

ಟಿ.ಪಿ.ಪ್ರಭುದೇವ್

ನಿರೂಪಣೆ: ಬಿ.ಎನ್.ಸುನ೦ದಾ

ಸರ್ವರಿಗೂ ಸುಸ್ವಾಗತ

ಕವಿಮಿತ್ರನಿಗೆ ಶ್ರದ್ದಾ೦ಜಲಿ
ಓ ವಿೀರೆೀಶ್
ಓ ವೀರೆೀಶ ನೀ ಕಾಣದ ಲೆ ೀಕಕೆ ಬಹುಬೆೀಗ ಹಾರಿಹೆ ೀದೆ!
ನನನ ಕೆೈಗಳು ಅದೆೀಕೆ ೀ ನಡಗುತ್ತಿವೆ ಇ೦ದು!
ಅದೆೀನೆಲಾಾ ಕನಸುಗಳಿದದವೀ! ಅದೆೀನೆಲಾಾ ಬಯಸಿದದವೀ !
ಆ ಕಾಲನ ಮು೦ದೆ ನಾವೆಲಾಾ ಕ್ಷಣಮಾತ್ರವು!
ಅನನಸಿತ್ು ನನನ ಅಕಾಲಮೃತ್ುು!
ನಾಗಲಕ್ಷ್ಮಿಗೆ ಒಡೆಯನಾಗಿದದ ನೀನು
ಆಕೆಯನುನ ದುುಃಖದ ಕಡಲಿಗೆ ದ ಡಿ
ಅದೆೀಕಿಷ್ುು ಬೆೀಗ ನೆೀಪಥ್ುಕೆೆ ಸರಿದೆ?!
ಅಂದು ಬೆಂಗಳೂರಿನಲಿಾ ನಾ ಮೊದಲು
ನನನನೆನೀ ಕವಗೆ ೀಷ್ಠಿಯಲಿಾ ಕಂಡದುದ!
ಅದ ಪರತ್ತಭಾಸಪಂದನದಲಿಾ!
ಆ ನನನ ಬೆ ಗಸೆಕಂಗಳು
ಅದೆೀನೆಲಾಾ ಮಂಚು ಹೆ ರಸ ಸುತ್ತಿತ್ುಿ
ನನನ ಉಜ್ವಲ ಭವಷ್ುವನುನ ಹೆ ರಹಾಕುತ್ತಿತ್ುಿ
ಆ ನನನ ಜಾನಪದ ಗಿೀತೆಗಳ ಹಾಡುವ ಪರಿ
ನಮಮನೆಲಾಾ ಯಾವುದೆ ೀ ಲೆ ೀಕಕೆೆ ಕರೆದೆ ಯುುತ್ತಿತ್ುಿ
ಸಾಹಿತ್ುಲೆ ೀಕಕೆೆ ನನನ ಕಾಡಿಿನಲಿಾ ಕವನ,ರೆೈಲಿನಲಿಾ ಕವಗೆ ೀಷ್ಠಿ,
ನಜ್ಕ ೆ ನೀನು ಹಾಕಿಕೆ ಟ್ು ಹೆ ಸ ಆಯಾಮವಾಗಿತ್ುಿ!
ಓ ವೀರೆೀಶ್ ಸಾಹಿತ್ು ಸಾಧನೆಯನುನ
ಗುರಿಮುಟ್ಟುರುವುದಕೆೆ ನನನ ಪಿ.ಎಚ್.ಡಿ ಪದವಯೀ ಸಾಕ್ಷ್ಮ!!
ಬಳ್ಾಾರಿಯಲಿಾ ಹುಟ್ಟು, ದಳುಾರಿಯಲಿಾ ಬೆಂದು,
ಹಲವಾರು ಹುದೆದಗಳಲಿಾ ಸೆೀವೆ ಸಲಿಾಸಿರುವ ನಮಮ ಸೆೀವೆ ಕಂಡು
ಆ ಜ್ವರಾಯನ ಅಸ ಯ ಪಟ್ುನೆೀನೆ ೀ!!
ನನೆ ನಡನೆ ಅಂದು ಸಾಹಿತ್ುಪರಿಷ್ತ್ತಿನಲಿಾ
ನಾನು ಒಂದು ವಾರವದೆದ
ನಾವೀವಿರ ಸಾಹಿತ್ು ಚಟ್ುವಟ್ಟಕೆಗಳನುನ
ತ್ರಬೆೀತ್ತಯಲಿಾ ಹಂಚಿಕೆ ಂಡಿದೆದವು!!
ನನಗೆ ಈ ಓಲೆಯಲಿಾ ನನನ ಸವನೆನಪುಗಳನುನ
ಹಂಚಿಕೆ ಳಾಲು ಅನುವು ಮಾಡಿಕೆ ಟ್ು ಕುವರಯಲಾಪಪನವರಿಗೆ
ವಂದನೆಯನುನ ಅಪಿಿಸುತಾಿ
ಈ ವೀರೆೀಶನ ನುಡಿನಮನಕೆೆ
ಪೂಣಿವರಾಮ ಹಾಕುತ್ತಿದೆದೀನೆ.
ರಚನೆ: ಟಿ.ಪಿ.ಪ್ರಭುದ್ೆೀವ್
ಸುನ೦ದಾ ಸಾಹಿತ್ಯ ವೆೇದಿಕೆ
ದಾಸರಹಳ್ಳಿ ,ಬೆ೦ಗಳೂರು-24
ಡಾ.ರಾಜ್ ಕುಮಾರ್ ರವರ ಸ೦ಸಮರಣ ಕವಿಗೆ ೇಷ್ಠಿ-65
ದಿನಾ೦ಕ:28-4-2013, ಬಾನುವಾರ
ಬೆಳ್ಳಗೆೆ:10.30 ಕೆೆ
ಸಥಳ: ವಲ್ಲಭನಿಕೆೇತ್ನ, ಶಿವಾನ೦ದ ಸಕಕಲ್ ಬಳ್ಳ, ಬೆ೦ಗಳೂರು-20
ಕಾರ್ಕಕರಮ:
1. ಡಾ.ರಾಜ್ ಕುಮಾರ್ ರವರ ಚಲ್ನಚಿತ್ರಗಳ ಸನಿಿವೆೇಶಗಳ ಪ್ರತಿಭಾಪ್ರದಶಕನ ಆಸಕತ ಕಲಾವಿದರಿ೦ದ.
2. ಸಾಹಿತ್ಾಯಸಕತರಿ೦ದ ಕವನವಾಚನ,ಪ್ರತಿಭಾಪ್ರದಶಕನ.
ಅಧ್ಯಕ್ಷತ್ೆ:
ಶಿರೇ.T.P.ಪ್ರಭುದೆೇವ್ ( ವೆೇದಿಕೆರ್ ಅಧ್ಯಕ್ಷರು )
ಮುಖ್ಯ ಅತಿಥಿಗಳು:
ಶಿರೇ.ತ್ುಳಸಿಪ್ರರರ್( ಪ್ರ.ಐ.ಓ. ಕಾರ್ಕದಶಿಕ ಹಾಗ ಚಲ್ನಚಿತ್ರ ನಿದೆೇಕಶಕರು)
ನಿರ ಪ್ಣೆ: ಶಿರೇಮತಿ. B.N. ಸುನ೦ದಾ ( ವೆೇದಿಕೆರ್ ಕಾರ್ಕದಶಿಕ )
ಸವಕರಿಗ ಸುಸಾಾಗತ್
ಆಸಕತ ಕಲಾವಿದರು ತ್ಮಮ ಹೆಸರುಗಳನುಿ ನೆ ೇ೦ದಾಯಿಸಿಕೆ ಳಿಲ್ು ಮೊ.ನ೦.9980958670 ಇದಕೆೆ ಸ೦ಪ್ರ್ಕಕಸಿ.
ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ
ಕವಿಗೋಷ್ಠಿ-78
ದಿನಾ೦ಕ: 25-05-2014
ಬಾನುವಾರ, ವಲ್ಲಭನಿಕೇತನ,
ಶಿವಾನ೦ದ ಸರ್ಕಲ್ ಹತ್ತಿರ,ಬೆ೦ಗಳೂರು-20
ಬೆಳಿಗ್ಗೆ: 10.30

PÀ¯Á«zÀgÀÄUÀ¼ÁzÀ
ªÀįÉèñÀ¥Àæ¨sÀÄ,UÀAUÁzsÀgÀ¸Áé«Ä,C0§ÄeÁQë , UËgÀªÀÄä EªÀgÀÄUÀ½AzÀ VÃvÀUÁAiÀÄ£À - ¸Á»vÁå¸ÀPÀÛgÀÄUÀ½0zÀ ªÀÄÄPÀÛ PÀ«UÉÆö×


               ಅಧ್ಯಕ್ಷತೆ:
ಟಿ.ಪಿ.ಪ್ರಭುದೇವ್

             ನಿರೂಪಣೆ: ಬಿ.ಎನ್.ಸುನ೦ದಾ

               ಸರ್ವರಿಗೂ ಸುಸ್ವಾಗತ