Sunday 25 August 2013

ಕವಿಗೋಷ್ಠಿ 69

ಕವಿಗೋಷ್ಠಿ 69 ಅನ್ನು ವಲ್ಲಭಾನಿಕೇತನದಲ್ಲಿ ದಿ:೨೫-೮-೧೩ ರ೦ದು ಏರ್ಪಡಿಸಿತ್ತು. ಶ೦ಕರನಾರಾಯಣ ಕೆ.ವಿ. ರವರು ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದರು. ಪ್ರಾರ್ಥನೆಯನ್ನು ಬನ್ನಪ್ಪ ಮಾಡಿದರು.ಅಧ್ಯಕ್ಷತೆಯನ್ನು ಟಿ.ಪಿ.ಪ್ರಭುದೇವ್ ವಹಿಸಿದ್ದರು. ಮೈದೂರು,ಪ್ರಭಾಕರ್ ರಾವ್,ಬಾಗಿಲ,ರ೦ಗನಾಥ್,ರವಿರಾಜ್,ತುಷಾರ್ ಹಾರ,ಬನ್ನಪ್ಪ,ಸ೦ಗಮೇಶ್ ಹುನಗು೦ದ್ ,ಕೋಳಾಲಪ್ಪ,ಮು೦ತಾದವರು ಭಾಗವಹಿಸಿ ಕವನಗಳನ್ನು ವಾಚಿಸಿದರು. ಪ್ರಭುದೇವ್ ರವರು ಏಕಪಾತ್ರಾಭಿನಯ ಮಾಡಿ ರ೦ಜಿಸಿದರು. ಹಾಗೂ ಎಲ್ಲರಿಗೂ ವ೦ದನೆಗಳನ್ನು ಅರ್ಪಿಸಿದರು.

No comments:

Post a Comment