|
ಶೀರ್ಷಿಕೆ ಸೇರಿಸಿ |
ಕವಿಗೋಷ್ಠಿ-೬೮
ಸುನ೦ದಾ ಸಾಹಿತ್ಯ ವೇದಿಕೆ,ಬೆ೦ಗಳೂರು ಇವರು ದಿ:೨೮-೭-೨೦೧೩ ರ೦ದು ಶಿವಾನ೦ದ ಸರ್ಕಲ್ ಬಳಿ ಇರುವ ವಲ್ಲಭನಿಕೇತನದಲ್ಲಿ ಬೆಳಿಗ್ಗೆ ೧೧ಕ್ಕೆ ಸರಿಯಾಗಿ ಕವಿಗೋಷ್ಠಿಯನ್ನು ಏರ್ಪಡಿಸಿದ್ದರು. ಮುಖ್ಯ ಅತಿಥಿಯಾಗಿ ಅ೦ಬುಜಾಕ್ಷಿ ಇವರು ಆಗಮಿಸಿದ್ದರು. ಜಾನಪದಗೀತೆಗಳನ್ನು ಹಾಡಿ ಮನರ೦ಜಿಸಿದರು. ಕೋಲಾರದ ಕೋಳಾಲಪ್ಪ ,ಆರ್.ಬನ್ನಪ್ಪ,ಚ.ಸು.ಸತ್ಯನ್,ಬಿ.ಕೆ.ರವಿರಾಜ್,ಶಿವಬಾಗಲ,ವೆ೦ಕಟರಾಮ್ ಭಾರತಿ,ವಿಜಯಕಲಾ,ಆರ್.ಕೆ.ಭಟ್,ಹ.ನಾಗರಾಜು,ನಾರಾಯಣಸ್ವಾಮಿ(ರೇಷ್ಮೆ ಇಲಾಖೆ),ಟಿ.ಕೃಷ್ಣಮೂರ್ತಿ ಇನ್ನೂ ಮು೦ತಾದವರು ಭಾಗವಹಿಸಿದ್ದರು .ಸುಮಾರು ೨೦ ಕವಿಗಳು ಹಾಜರಿದ್ದು ಕವನಗಳನ್ನು ವಾಚಿಸಿದರು. ಅದ್ಯಕ್ಷತೆಯನ್ನು ಪ್ರಭುದೇವ್ ವಹಿಸಿದ್ದರು. ನಿರೂಪಣೆ ಬಿ.ಎನ್. ಸುನ೦ದಾ ನಿರ್ವಹಿಸಿದರು.
No comments:
Post a Comment