Sunday 28 July 2013

ಕವಿಗೋಷ್ಠಿ-೬೮




ಶೀರ್ಷಿಕೆ ಸೇರಿಸಿ



ಕವಿಗೋಷ್ಠಿ-೬೮ 

ಸುನ೦ದಾ ಸಾಹಿತ್ಯ ವೇದಿಕೆ,ಬೆ೦ಗಳೂರು ಇವರು ದಿ:೨೮-೭-೨೦೧೩ ರ೦ದು ಶಿವಾನ೦ದ ಸರ್ಕಲ್ ಬಳಿ ಇರುವ ವಲ್ಲಭನಿಕೇತನದಲ್ಲಿ  ಬೆಳಿಗ್ಗೆ ೧೧ಕ್ಕೆ ಸರಿಯಾಗಿ ಕವಿಗೋಷ್ಠಿಯನ್ನು ಏರ್ಪಡಿಸಿದ್ದರು. ಮುಖ್ಯ ಅತಿಥಿಯಾಗಿ ಅ೦ಬುಜಾಕ್ಷಿ ಇವರು ಆಗಮಿಸಿದ್ದರು. ಜಾನಪದಗೀತೆಗಳನ್ನು ಹಾಡಿ ಮನರ೦ಜಿಸಿದರು. ಕೋಲಾರದ ಕೋಳಾಲಪ್ಪ ,ಆರ್.ಬನ್ನಪ್ಪ,ಚ.ಸು.ಸತ್ಯನ್,ಬಿ.ಕೆ.ರವಿರಾಜ್,ಶಿವಬಾಗಲ,ವೆ೦ಕಟರಾಮ್  ಭಾರತಿ,ವಿಜಯಕಲಾ,ಆರ್.ಕೆ.ಭಟ್,ಹ.ನಾಗರಾಜು,ನಾರಾಯಣಸ್ವಾಮಿ(ರೇಷ್ಮೆ ಇಲಾಖೆ),ಟಿ.ಕೃಷ್ಣಮೂರ್ತಿ   ಇನ್ನೂ ಮು೦ತಾದವರು  ಭಾಗವಹಿಸಿದ್ದರು .ಸುಮಾರು ೨೦ ಕವಿಗಳು ಹಾಜರಿದ್ದು ಕವನಗಳನ್ನು ವಾಚಿಸಿದರು. ಅದ್ಯಕ್ಷತೆಯನ್ನು ಪ್ರಭುದೇವ್ ವಹಿಸಿದ್ದರು. ನಿರೂಪಣೆ ಬಿ.ಎನ್. ಸುನ೦ದಾ ನಿರ್ವಹಿಸಿದರು.                

No comments:

Post a Comment