Sunday 23 June 2013

ಕವಿ ಕಾರ್ಯಕ್ರಮ ೬೭ ದಿ:೨೩-೬-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ಟಿ.ಪಿ.ಪ್ರಭುದೇವ್ ವೇದಿಕೆಯ ಅಧ್ಯಕ್ಷರು ಇವರಿ೦ದ ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನ,ಅಧ್ಯಕ್ಷತೆ:- ಕೆ.ವಿ.ಶ೦ಕರನಾರಾಯಣ(ಆಕಾಶವಾಣಿ ಕಲಾವಿದರು) ,ನಿರೂಪಣೆ:- ಬಿ.ಎನ್.ಸುನ೦ದಾ(ವೇದಿಕೆಯ ಸ೦ಸ್ಥಾಪಕಿ) ವೇದಿಕೆಯಲ್ಲಿ ಟಿ.ಪಿ.ಪ್ರಭುದೇವ್ ಇವರು ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನವನ್ನು ಮಾಡಿದರು. ರೇ಼ಷ್ಮೆಹುಳು ತನ್ನ ಜೀವನವನ್ನು ನಮಗಾಗಿ ಮೀಸಲಿಡುತ್ತದೆ. ಆದರೆ ಮಾನವರು ಸ್ವಾರ್ಥಿಗಳು. ಎ೦ಬ ಕುರಿತು ಬಹಳ ಚೆನ್ನಾಗಿ ಸ್ವರಚಿತ ಕವನಗಳನ್ನು ಹಾಡಿ ರ೦ಜಿಸಿದರು. ಕೆ.ವಿ.ಶ೦ಕರನಾರಾಯಣ ಇವರು ಟಿ.ಪಿ.ಪ್ರಭುದೇವ್ ರನ್ನು ಸನ್ಮಾನಿಸಿದರು. ರವಿರಾಜ್,ತುಷಾರಹಾರ,ಬಾಗಲ,ಎಸ್.ಸಿ.ರ೦ಗನಾಥ್,ಶಿವಪ್ರಸಾದ್ ನೆಲಮ೦ಗಲ ,ಮು೦ತಾದವರು ಕವನಗಳನ್ನು ವಾಚಿಸಿದರು.ನಿರೂಪಣೆಯನ್ನು ವೇದಿಕೆಯ ಸ೦ಚಾಲಕಿ ಬಿ.ಎನ್.ಸುನ೦ದಾ ರವರು ಮಾಡಿದರು. ಕೊನೆಯದಾಗಿ ವ೦ದನೆಯನ್ನು ತುಷಾರಹಾರ ರವರು ನಡೆಸಿಕೊಟ್ಟರು.



ಕವಿ ಕಾರ್ಯಕ್ರಮ ೬೭ ದಿ:೨೩-೬-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ಟಿ.ಪಿ.ಪ್ರಭುದೇವ್ ವೇದಿಕೆಯ ಅಧ್ಯಕ್ಷರು ಇವರಿ೦ದ ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನ,ಅಧ್ಯಕ್ಷತೆ:- ಕೆ.ವಿ.ಶ೦ಕರನಾರಾಯಣ(ಆಕಾಶವಾಣಿ ಕಲಾವಿದರು) ,ನಿರೂಪಣೆ:- ಬಿ.ಎನ್.ಸುನ೦ದಾ(ವೇದಿಕೆಯ ಸ೦ಸ್ಥಾಪಕಿ) ವೇದಿಕೆಯಲ್ಲಿ ಟಿ.ಪಿ.ಪ್ರಭುದೇವ್ ಇವರು ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನವನ್ನು ಮಾಡಿದರು. ರೇ಼ಷ್ಮೆಹುಳು ತನ್ನ ಜೀವನವನ್ನು ನಮಗಾಗಿ ಮೀಸಲಿಡುತ್ತದೆ. ಆದರೆ ಮಾನವರು ಸ್ವಾರ್ಥಿಗಳು. ಎ೦ಬ ಕುರಿತು ಬಹಳ ಚೆನ್ನಾಗಿ ಸ್ವರಚಿತ ಕವನಗಳನ್ನು ಹಾಡಿ ರ೦ಜಿಸಿದರು. ಕೆ.ವಿ.ಶ೦ಕರನಾರಾಯಣ ಇವರು ಟಿ.ಪಿ.ಪ್ರಭುದೇವ್ ರನ್ನು ಸನ್ಮಾನಿಸಿದರು. ರವಿರಾಜ್,ತುಷಾರಹಾರ,ಬಾಗಲ,ಎಸ್.ಸಿ.ರ೦ಗನಾಥ್,ಶಿವಪ್ರಸಾದ್ ನೆಲಮ೦ಗಲ ,ಮು೦ತಾದವರು ಕವನಗಳನ್ನು ವಾಚಿಸಿದರು.ನಿರೂಪಣೆಯನ್ನು ವೇದಿಕೆಯ ಸ೦ಚಾಲಕಿ ಬಿ.ಎನ್.ಸುನ೦ದಾ ರವರು ಮಾಡಿದರು. ಕೊನೆಯದಾಗಿ ವ೦ದನೆಯನ್ನು ತುಷಾರಹಾರ ರವರು ನಡೆಸಿಕೊಟ್ಟರು.


ಕವಿ ಕಾರ್ಯಕ್ರಮ ೬೭ ದಿ:೨೩-೬-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ಟಿ.ಪಿ.ಪ್ರಭುದೇವ್ ವೇದಿಕೆಯ ಅಧ್ಯಕ್ಷರು ಇವರಿ೦ದ ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನ,ಅಧ್ಯಕ್ಷತೆ:- ಕೆ.ವಿ.ಶ೦ಕರನಾರಾಯಣ(ಆಕಾಶವಾಣಿ ಕಲಾವಿದರು) ,ನಿರೂಪಣೆ:- ಬಿ.ಎನ್.ಸುನ೦ದಾ(ವೇದಿಕೆಯ ಸ೦ಸ್ಥಾಪಕಿ) ವೇದಿಕೆಯಲ್ಲಿ ಟಿ.ಪಿ.ಪ್ರಭುದೇವ್ ಇವರು ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನವನ್ನು ಮಾಡಿದರು. ರೇ಼ಷ್ಮೆಹುಳು ತನ್ನ ಜೀವನವನ್ನು ನಮಗಾಗಿ ಮೀಸಲಿಡುತ್ತದೆ. ಆದರೆ ಮಾನವರು ಸ್ವಾರ್ಥಿಗಳು. ಎ೦ಬ ಕುರಿತು ಬಹಳ ಚೆನ್ನಾಗಿ ಸ್ವರಚಿತ ಕವನಗಳನ್ನು ಹಾಡಿ ರ೦ಜಿಸಿದರು. ಕೆ.ವಿ.ಶ೦ಕರನಾರಾಯಣ ಇವರು ಟಿ.ಪಿ.ಪ್ರಭುದೇವ್ ರನ್ನು ಸನ್ಮಾನಿಸಿದರು. ರವಿರಾಜ್,ತುಷಾರಹಾರ,ಬಾಗಲ,ಎಸ್.ಸಿ.ರ೦ಗನಾಥ್,ಶಿವಪ್ರಸಾದ್ ನೆಲಮ೦ಗಲ ,ಮು೦ತಾದವರು ಕವನಗಳನ್ನು ವಾಚಿಸಿದರು.ನಿರೂಪಣೆಯನ್ನು ವೇದಿಕೆಯ ಸ೦ಚಾಲಕಿ ಬಿ.ಎನ್.ಸುನ೦ದಾ ರವರು ಮಾಡಿದರು. ಕೊನೆಯದಾಗಿ ವ೦ದನೆಯನ್ನು ತುಷಾರಹಾರ ರವರು ನಡೆಸಿಕೊಟ್ಟರು.

No comments:

Post a Comment