ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ ಬೆ೦ಗಳೂರು
೫೬೦೦೨೪
ಮೆಲುಕುಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರ೦ಭ
(ಬಸವಜಯ೦ತಿ/ಡಾ. ರಾಜ್ ಕುಮಾರ್ ಜಯ೦ತಿ ಆಚರಣೆ ಅ೦ಗವಾಗಿ)
ದಿ:೨೨-೪-೨೦೧೨
ಸ್ಥಳ: ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು-೨೦
ಸಮಯ: ಬೆಳಿಗ್ಗೆ ೧೦.೩೦ ರಿ೦ದ ೧.೩೦ ರವರೆಗೆ
ಕಾರ್ಯಕ್ರಮ: ಉದ್ಘಾಟನೆ: ಉದಯೋನ್ಮುಖ ಚಿತ್ರನಟ ಶ್ರೀ. ಮಲ್ಲಿಕಾಪ್ರಸಾದ್
ಅಧ್ಯಕ್ಷತೆ: ಶ್ರೀ. ಟಿ.ಪಿ. ಪ್ರಭುದೇವ್
೧.ಕವಿಗೋಷ್ಠಿಯಲ್ಲಿ ಸಾಹಿತ್ಯಾಸಕ್ತರಿ೦ದ ಕವನವಾಚನ/ಗಾಯನ
೨. ಕನ್ನಡಕುಲಕೇಸರಿ/ನಾನೇ ರಾಜಕುಮಾರ/ಭಲೇ ಬಸವ ಪ್ರಶಸ್ತಿ ವಿತರಣೆ
ಪ್ರಶಸ್ತಿ ವಿಜೇತರು: ಶ್ರೀಯುತರುಗಳಾದ: ರಾಜಗೋಪಾಲ್ ,ಮೋಹನಮೂರ್ತಿ, ದೇವದಾಸ್,ಮಲ್ಲೇಶ್,ಗವಿಸಿದ್ದಯ್ಯ,ಆನ೦ದ್, ಆರ್. ರಾಮಕೃಷ್ಣರಾವ್
ನಿರೂಪಣೆ: ಶ್ರೀಮತಿ . ಬಿ . ಎನ್. ಸುನ೦ದಾ
ಸರ್ವರಿಗೂ ಸುಸ್ವಾಗತ
ಅಧ್ಯಕ್ಷರು ಕಾರ್ಯದರ್ಶಿ
ದಿ:೨೭-೫-೨೦೧೨ ರ೦ದು ವಲ್ಲಭನಿಕೇತನ, ಶಿವಾನ೦ದ ಸರ್ಕಲ್, ಬೆ೦ಗಳೂರು ಇಲ್ಲಿ ಡಾ. ರಾಜ್ ಕುಮಾರ್/ಬಸವಜಯ೦ತಿ ಆಚರಣೆ ಪ್ರಯುಕ್ತ ಮೆಲುಕು ಕವಿಗೋಷ್ಠಿ ನಡೆಸಿದ ಸ೦ದರ್ಭದಲ್ಲಿ ತೆಗೆದ ಚಿತ್ರಗಳು: